ಕರಾವಳಿಜಿಲ್ಲೆ

SKSSF ಬೆಂಗಳೂರು ಜಿಲ್ಲಾ ವಿಖಾಯ ಚೇರ್’ಮೆನ್ ಆಗಿ ಬಾತಿಶಾ ಆತೂರು ಆಯ್ಕೆ



ಪುತ್ತೂರು: SKSSF ಬೆಂಗಳೂರು ಜಿಲ್ಲೆಯ ವಿಖಾಯ ಚೇರ್ ಮೆನ್ ಆಗಿ ಇಬ್ರಾಹಿಂ ಬಾತಿಶಾ ಆತೂರು ಆಯ್ಕೆಯಾಗಿದ್ದಾರೆ. SKSSF ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಬಾತಿಶಾ ಆತೂರು ಅವರು ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಾ ಅನೇಕ ಸಂಘ ಸಂಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಪ್ರಸ್ತುತ ಐಬಿ ವೆಲ್ಪೆರ್ ಅಸೋಸಿಯೇಶನ್ (IBWA) ಪುತ್ತೂರು ಇದರ ಅಧ್ಯಕ್ಷರಾಗಿ, ಅಲ್ ಸಫರ್ ಹೆಲ್ಪ್ ಲೈನ್ ಆತೂರು ಬೈಲ್ ನ ಅದ್ಯಕ್ಷರಾಗಿ, ಯುವ ಕಾಂಗ್ರೆಸ್ ಕಡಬ ತಾಲೂಕು ಉಪಾದ್ಯಕ್ಷರಾಗಿ ಕಾರ್ಯನಿರ್ವಯಿಸತ್ತಾದ್ದಾರೆ. NSUI ಪುತ್ತೂರು ತಾಲೂಕು ಇದರ ಮಾಜಿ ಅಧ್ಯಕ್ಷರಾಗಿದ್ದಾರೆ. ಇವರು ಆತೂರು ಬೈಲ್ ಮದ್ರಸದ ಮಾಜಿ ಅಧ್ಯಕ್ಷ ಡಿ ಎ ಪುತ್ತುಮೋನುರವರ ಪುತ್ರ.

Leave a Reply

Your email address will not be published. Required fields are marked *

error: Content is protected !!