Uncategorized

Uncategorized

ದೀಪಾವಳಿ-ಸಂಸ್ಕಾರ-ಸಂಸ್ಕೃತಿ-ಆಡಂಬರ

✍🏻ಬಾಲಕೃಷ್ಣ ಕಣ್ಣಾರಾಯ, ಬನೇರಿ ಮುಂಡೂರು ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಪಾವಿತ್ರ್ಯತೆ ಹಾಗೂ ಹಿನ್ನೆಲೆ ಇದೆ. ಹಬ್ಬ ಮಾತ್ರ ಏಕೆ ಮದುವೆ,ಉಪನಯನ,ಸೀಮಂತ,ನಾಮಕರಣ, ಸತ್ಯನಾರಾಯಣ ಪೂಜೆ, ದುರ್ಗಾ ಪೂಜೆ

Read More
Uncategorizedಕರಾವಳಿ

ಕಾಣಿಯೂರು ಪ್ರಕರಣ: ಮಹಿಳೆ ಮನೆಗೆ ಸಚಿವ ಅಂಗಾರ  ಭೇಟಿ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ

ಪುತ್ತೂರು: ಕಾಣಿಯೂರು ಸಮೀಪದ ದೋಳ್ಪಾಡಿಯಲ್ಲಿ ಬೆಡ್ ಶೀಟ್ ವ್ಯಾಪಾರಿಗಳಿಬ್ಬರು ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದು ಅವರಿಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಚಿವ, ಸುಳ್ಯ ಶಾಸಕ ಎಸ್ ಅಂಗಾರ ತಿಳಿಸಿದ್ದಾರೆ. ಅ.೨೩ರಂದು ಘಟನೆ ನಡೆದಿದೆ ಎನ್ನಲಾದ ಮಹಿಳೆಯ ಮನೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಮಹಿಳೆಯ ಮೇಲಿನ ಮಾನಭಂಗ ಯತ್ನ ಪ್ರಕರಣವನ್ನು ಮರೆಮಾಚುವ ಉದ್ದೇಶದಿಂದ ಪ್ರಕರಣವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ನಡೆದಿದೆ. ವ್ಯಾಪಾರಿಗಳ ಪರವಾಗಿ ಕೆಲವರು ಮಾತನಾಡುತ್ತಿದ್ದು ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಮಾನಭಂಗ ಯತ್ನಕ್ಕೊಳಗಾದ ಮಹಿಳೆಗೆ ರಕ್ಷಣೆ ನೀಡುವುದರ ಜೊತೆಗೆ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಒತ್ತಾಯಿಸುವುದಾಗಿ ಅವರು ಹೇಳಿದರು. ಬಿಜೆಪಿ ಮುಖಂಡರು ಈ ಸಂದರ್ಭದಲ್ಲಿ ಜೊತೆಗಿದ್ದರು.

Read More
Uncategorized

ಕೊಯಮತ್ತೂರು: ಕಾರಿನಲ್ಲಿ ಅಳವಡಿಸಲಾಗಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟ- ಓರ್ವ ವ್ಯಕ್ತಿ ಸಜೀವ ದಹನ

ಕೊಯಮತ್ತೂರು: ನಗರದ ಉಕ್ಕಡಂ ಪ್ರದೇಶದಲ್ಲಿ ರವಿವಾರ ಮುಂಜಾನೆ ಕಾರಿನಲ್ಲಿ ಅಳವಡಿಸಲಾಗಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರಿನೊಳಗೆ ಕುಳಿತಿದ್ದ ವ್ಯಕ್ತಿ ಸುಟ್ಟು ಕರಕಲಾದ ಘಟನೆ

Read More
Uncategorizedಜಿಲ್ಲೆ

ಬಂಟ್ವಾಳ: ಕಣಜದ ಹುಳು ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವು

ಬಂಟ್ವಾಳ: ಕೂಲಿ ಕೆಲಸ ಮಾಡಿ ಹಿಂತಿರುಗುತ್ತಿದ್ದಾಗ ಕಣಜದ ಹುಳು ದಾಳಿಯಿಂದ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ.21 ರಂದು ನಡೆದಿದೆ.

Read More
Uncategorized

ಹೃದಯ ಬಡಿತ ವ್ಯತ್ಯಾಸವನ್ನು ಅಲರ್ಟ್ ಮಾಡಿದ ವಾಚ್

ನವದೆಹಲಿ: ಟೆಕ್ನಾಲಜಿ ತುಂಬಾ ಮುಂದುವರೆದಿದ್ದು, ದಿನ ನಿತ್ಯದ ಜಂಜಾಟದಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಮರೆತಿರುವುದನ್ನು ಜಾಗ್ರತ ಗೊಳಿಸಲು, ನಮ್ಮ ಹೃದಯ ಬಡಿತ, ನಾವು

Read More
Uncategorizedರಾಜ್ಯ

ಭಯೋತ್ಪಾದನೆಯ ದಮನಕ್ಕೆ ಸಜ್ಜು: ಪೊಲೀಸ್‌ ಸಂಸ್ಮರಣಾ ದಿನಾಚರಣೆಯಲ್ಲಿ ಬೊಮ್ಮಾಯಿ

ಬೆಂಗಳೂರು: ಭಯೋತ್ಪಾದನೆಯ ದಮನಕ್ಕೆ ಪೊಲೀಸರಿಗೆ ಆಧುನಿಕ ಶಸ್ತ್ರಾಸ್ತ್ರಗಳ ಅಗತ್ಯವಿದ್ದು, ಅದಕ್ಕಾಗಿ ತರಬೇತಿ ಪಡೆದ ಪ್ರತ್ಯೇಕ ಕಮಾಂಡ್‌ ನೇಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಶುಕ್ರವಾರ

Read More
Uncategorized

ಕೇದಾರನಾಥ, ಬದರಿನಾಥ ಕ್ಷೇತ್ರಕ್ಕೆ ಇಂದು ಪ್ರಧಾನಿ ಮೋದಿ ಭೇಟಿ

ಡೆಹ್ರಾಡೂನ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಅ.21) ಉತ್ತರಾಖಂಡದ ಕೇದಾರನಾಥ ಮತ್ತು ಬದರಿನಾಥ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಗೌರಿಕುಂಡ್‌– ಕೇದಾರನಾಥ ನಡುವೆ 9.7 ಕಿ.ಮೀ ಉದ್ದದ

Read More
Uncategorizedಕರಾವಳಿ

ಸುಳ್ಯ: ಈಟ್ ಎನ್ ಡ್ರಿಂಕ್ ಜೂಸ್ ಶಾಪ್ ಶುಭಾರಂಭ

ಸುಳ್ಯ: ಈಟ್ ಎನ್ ಡ್ರಿಂಕ್ ಜೂಸ್ ಶಾಪ್ ಅ.20ರಂದು ಸುಳ್ಯ ಕೆವಿಜಿ ಕ್ಯಾಂಪಸ್ ಕುರುಂಜಿಭಾಗ್‌ನಲ್ಲಿ ಶುಭಾರಂಭಗೊಂಡಿತು. ಹಲವಾರು ಮಂದಿ ಆಗಮಿಸಿ ಶುಭ ಹಾರೈಸಿದರು. ಜೂಸ್ ಶಾಪ್‌ನಲ್ಲಿ ವಿವಿಧ ಬಗೆಯ ಫ್ರೆಶ್ ಜ್ಯೂಸ್ ಅಲ್ಲದೇ ಬರ್ಗರ್, ಸ್ಯಾಂಡ್‌ವಿಚ್, ಸ್ನಾಕ್ಸ್, ಮ್ಯಾಗಿ, ಹಾಟ್ ಬೇವರೇಜ್, ಸೇರಿದಂತೆ ವಿವಿಧ ಬಗೆಯ ಐಟಂಗಳು ಲಭ್ಯವಿದೆ. ಶುಭಾರಂಭದ ಪ್ರಯುಕ್ತ ಸೀಮಿತ ಅವಧಿಯ ಆಫರ್ ಪ್ರಕಟಿಸಲಾಗಿದ್ದು ಅ.31ರ ವರೆಗೆ ಎಲ್ಲಾ ಐಟಂಗಳ ಮೇಲೆ 10% ರಿಯಾಯಿತಿ ನೀಡಲಾಗಿದೆ. ರೂ.200ಕ್ಕಿಂತ ಮೇಲ್ಪಟ್ಟ ಆರ್ಡರ್ ಮಾಡಿದಲ್ಲಿ ಉಚಿತ ಹೋಂ ಡೆಲಿವರಿ ಸೌಲಭ್ಯ ಕಲ್ಪಿಸಲಾಗಿದೆ. ಈಟ್ ಎನ್ ಡ್ರಿಂಕ್ ಶಾಪ್‌ನ ಮಾಲಕ ಇಸ್ಮಾಯಿಲ್  ಸುಲ್ತಾನ್ ಕೂಡುರಸ್ತೆಯವರು ಅತಿಥಿಗಳನ್ನು ಸ್ವಾಗತಿಸಿ ಗ್ರಾಹಕರ ಸಹಕಾರ ಬಯಸಿದರು. ಸಿಬ್ಬಂದಿ ಸುಹೈಲ್  ರೆಂಜಲಾಡಿ ಸಹಕರಿಸಿದರು.

Read More
Uncategorized

ಪಟಾಕಿ ಸಂಗ್ರಹಿಸಲಾಗಿದ್ದ ಗೋಡೌನ್‌ನಲ್ಲಿ ಸ್ಫೋಟ – ನಾಲ್ವರು ಸಾವು

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಬನ್ಮೋರ್ ನಗರದಲ್ಲಿ ಗುರುವಾರ ಗೋಡೌನ್‌ನಲ್ಲಿ ಪಟಾಕಿ ಸಂಗ್ರಹಿಸಲಾಗಿದ್ದ ಮನೆಯೊಂದರಲ್ಲಿ ಬೀಕರ ಸ್ಫೋಟ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದು, ಹಲವು ಮಂದಿ ಅವಶೇಷಗಳಡಿಯಲ್ಲಿ ಹೂತುಹೋಗಿರುವ ಶಂಕೆ

Read More
Uncategorized

ಮುಂಬೈನ ಲೋಕಲ್ ರೈಲಿನಲ್ಲಿ ಮೂವರು ಮಹಿಳೆಯರು ಜಗಳ – ವಿಡಿಯೋ ವೈರಲ್

ಮುಂಬೈ: ಮುಂಬೈನ ಲೋಕಲ್ ರೈಲಿನಲ್ಲಿ ಮೂವರು ಮಹಿಳೆಯರು ಜಗಳ ಮಾಡಿಕೊಂಡಿದ್ದು ಇದರ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಮತ್ತೊಂದೆಡೆ, ಇತರ ಪ್ರಯಾಣಿಕರು ಇವರ ಜಗಳ

Read More
error: Content is protected !!