Uncategorized

Uncategorized

ನಾವು ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಪ್ರತಿ ನಾಲ್ಕು ಕಿ.ಮೀ.ಗೊಂದು ಭವ್ಯವಾದ ಸರ್ಕಾರಿ ಶಾಲೆಯನ್ನು ನಿರ್ಮಿಸುತ್ತೇವೆ-ಮನೀಶ್ ಸಿಸೋಡಿಯಾ

ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷವು (ಎಎಪಿ) ಅಧಿಕಾರಕ್ಕೆ ಬಂದರೆ, ಒಂದು ವರ್ಷದೊಳಗೆ ಎಂಟು ಪ್ರಮುಖ ನಗರಗಳಲ್ಲಿ ಪ್ರತಿ ನಾಲ್ಕು ಕಿಲೊ ಮೀಟರ್‌ಗೆ ಒಂದು ಸರ್ಕಾರಿ ಶಾಲೆಯನ್ನು ಆರಂಭಿಸುತ್ತೇವೆ’

Read More
Uncategorizedಕರಾವಳಿರಾಜಕೀಯ

ಕಬಕ-ವಿಟ್ಲ ರಸ್ತೆ ದುರಸ್ಥಿಗಾಗ್ರಹಿಸಿ ಪ್ರತಿಭಟನೆ: ಕಾಂಗ್ರೆಸ್ ಮುಖಂಡರ ಭಿನ್ನ ಹೇಳಿಕೆ

ಪುತ್ತೂರು: ಸಂಪೂರ್ಣ ಹದಗೆಟ್ಟ ಕಬಕ-ವಿಟ್ಲ ರಸ್ತೆಯ ದುರಸ್ತಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪ್ರತಿಭಟನೆಯ ಬಗ್ಗೆ ಕಾಂಗ್ರೆಸ್ ನ ನಾಯಕರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂದು ಪ್ರತಿಭಟನೆ ಇದೆ:

Read More
Uncategorizedರಾಜ್ಯ

ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸಲು ಒತ್ತಾಯಿಸಿ ಬೃಹತ್ ಪ್ರತಿಭಟನೆ: ಸಾವಿರಾರು ಮಂದಿ ಭಾಗಿ

ಮಂಗಳೂರು: ಸುರತ್ಕಲ್ ಟೋಲ್ ಅನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಟೋಲ್ ವಿರೋಧಿ ಹೋರಾಟ ಸಮಿತಿ ಕರೆ ನೀಡಿರುವ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಎನ್ ಐಟಿಕೆ ಬಳಿ ಸಾವಿರಾರು

Read More
Uncategorized

ಅತ್ಯಾಚಾರ ಆರೋಪಿಗೆ ಜಾಮೀನು: ಸಂತ್ರಸ್ತೆಯನ್ನು ಮದುವೆಯಾಗಬೇಕೆಂಬ ಷರತ್ತು

ಮುಂಬೈ: ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಯೊಬ್ಬನಿಗೆ ಜಾಮೀನು ಮಂಜೂರು ಮಾಡಿರುವ ಬಾಂಬೆ ಹೈಕೋರ್ಟ್‌, ಒಂದು ವರ್ಷದೊಳಗೆ ಸಂತ್ರಸ್ತೆಯನ್ನು ಪತ್ತೆ ಹಚ್ಚಿದರೆ ಆಕೆಯನ್ನು ಮದುವೆಯಾಗಬೇಕೆಂಬ ಷರತ್ತನ್ನು ಮುಂದಿರಿಸಿದೆ. ನ್ಯಾಯಮೂರ್ತಿ

Read More
Uncategorizedಕರಾವಳಿರಾಜಕೀಯ

ಹರೀಶ್ ಪೂಂಜರೇ ಸರಿಯಾಗಿ ಸುಳ್ಳು ಹೇಳಲು ನಳಿನ್‌ರಿಂದ ಟ್ರೈನಿಂಗ್ ಪಡೆದುಕೊಳ್ಳಿ

ಪುತ್ತೂರು:ಬಿಜೆಪಿ ಯವರು ತಾನು ಮಾಡುವ ದುಷ್ಟ ಕಾರ್ಯಗಳಿಂದ ಜನರಿಗೆ ಛೀಮಾರಿ ಹಾಕಿಸಿಕೊಳ್ಳಿತ್ತಿದ್ದು , ಸುಳ್ಳೇ ಬಂಡವಾಳವನ್ನು ಮಾಡಿಕೊಂಡು ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ನಿರಂತರ ಮಾಡುತ್ತಿದ್ದು, ಬಿಜೆಪಿ ದುರಾಲೋಚನೆಗಳು ಜನರಿಗೆ ಒಂದೊಂದಾಗಿ ಅರ್ಥವಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರ ಅಮಲರಾಮಚಂದ್ರ ಆರೋಪಿಸಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾದ ಪ್ರಹಸನ ಹಾಗೂ ಸುರತ್ಕಲ್ ಟೋಲ್‌ಗೇಟ್ ವಿರುದ್ಧ ಪ್ರತಿಭಟನೆಗೆ ಉದ್ದೇಶಿಸಿದ್ದ ಪ್ರತಿಭಟನಾಕಾರರಿಗೆ ಪೊಲೀಸರಿಗೆ ಬಿಜೆಪಿಯ ನಾಯಕರ ಕುಮ್ಮಕ್ಕಿನ ಮೂಲಕ ನೋಟಿಸ್ ನೀಡಿ ಹೇಡಿತನ ತೋರಿಸಿದ ಪ್ರಕರಣಗಳನ್ನು ಕಾಂಗ್ರೆಸ್ ಕಠಿಣವಾಗಿ ಖಂಡಿಸುತ್ತದೆ ಹಾಗೂ ಅ.18ರಂದು ಸುರತ್ಕಲ್ ಟೋಲ್ ಗೇಟ್ ಬಳಿ ನಡೆಯಲಿರುವ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡಲಿದ್ದೇವೆ. ಹರೀಶ್ ಪೂಂಜಾ ಓರ್ವ ಶಾಸಕ ಅವರು ಸಿನಿಮಾ ಸೇರಿದ್ದರೆ ಇತ್ತಮ ನಟನಾಗಬಲ್ಲರು ಆ ಕೆಪಾಸಿಟಿ ಅವರಿಗಿದೆ. ತನ್ನ ಮೇಲೆ ತಳವಾರು ದಾಳಿಗೆ ಯತ್ನ ನಡೆದಿದೆ ಎಂಬ ಹೇಳಿಕೆಯ ಸಿನಿಮಾದ  ನಿರ್ದೇಶನ, ಚಿತ್ರಕಥೆ, ಸಂಭಾಷಣೆ ಎಲ್ಲವನ್ನೂ ಅವರೇ ಬರೆದು ಕೊನೆಗೆ ನಗೆಪಾಟಲೀಗೀಡಾಗಿದ್ದಾರೆ ಇಂಥಹ ಹೇಳಿಕೆ ಶಾಸಕರಾದವರಿಗೆ ಶೋಭೆ ತರುವುದಿಲ್ಲ ಎಂದರು. ಮಾಧ್ಯಮದೊಂದಿಗೆ ಮಾತನಾಡುವಾಗ ರಿಯಾಜ್ ನನ್ನು ಜಿಹಾದಿ ಎಂದು ಕರೆದಿದ್ದು ತನ್ನನ್ನು ಹಿಂದುತ್ವದ ಶಾಸಕನೆಂದು ಬಿಂಬಿಸಿದ್ದಾರೆ. ಈ ರೀತಿ ಪ್ರಹಸನ ಮಾಡುವ ಬದಲು ಅವರು ಕುತ್ತಿಗೆಗೆ ಒಂದು ’ತಾನೊಬ್ಬ ಹಿಂದೂ ಶಾಸಕ ಆ ಕಾರಣಕ್ಕಾಗಿ ಜಿಹಾದಿಗಳು ತನ್ನನ್ನು ಹತ್ಯೆ ಮಾಡಲು ಸಂಚು ರೂಪಿಸುತ್ತಿದ್ದಾರೆಂದು’ ಬರೆದ ಬೋರ್ಡ್ ಹಾಕಿಕೊಂಡು ತಿರುಗಾಡಲಿ ಮತ್ತು ಪ್ರಹಸನ ಮಾಡುವಾಗ ಬಿಜೆಪಿಯ ಇನ್ನೋರ್ವ ಪ್ರಮುಖ ನಟ ನಳಿನ್ ಕುಮಾರ್ ಕಟೀಲ್ ರವರೊಂದಿಗೆ ತರಬೇತಿ ಪಡೆದುಕೊಳ್ಳಲಿ ಎಂದು ವ್ಯಂಗ್ಯವಾಡಿದರು.  ಕಳೆದ 6-7 ವರ್ಷಗಳಿಂದ ತೆರವಾಗದೇ ಇರುವ ಟೋಲ್ ಗೇಟ್ ತೆರವಾಗಿಸುವ ಕುರಿತು ಪ್ರತಿಭಟನೆಗೆ ಯೋಜಿಸಿದ್ದ ಪ್ರತಿಭಟನೆಕಾರರ ಮನೆಗೆ ಮಧ್ಯರಾತ್ರಿ ಮನೆಗೆ ಹೋಗಿ ಅವರಿಗೆ ನೋಟಿಸ್ ನೀಡಿದ ಕಾರ್ಯ ಮಂಗಳೂರಿನಲ್ಲಾಗಿದೆ.ಆ ಮೂಲಕ ಪ್ರತಿಭಟನಾಕಾರರ ಮನೆಯಲ್ಲಿ ಭಯದ ವಾತಾವರಣ ಮೂಡಿಸುವ ಕೆಲಸ ನಡೆದಿದೆ ಇದು ಬಿಜೆಪಿಯ ಸಂಸದ ಹಾಗೂ ಶಾಸಕರ ಕುಮ್ಮಕ್ಕಿನಿಂದ ನಡೆದಿದ್ದು ಬಿಜೆಪಿ ನಾಯಕರಿಗೆ ಟೋಲ್ ಗೇ ಟ್ ತೆರವು ಮಾಡಲು ಮನಸ್ಸಿಲ್ಲ ಯಾಕೆಂದರೆ ಚುನಾವಣೆಯ ಸಂದರ್ಭದಲ್ಲಿ ಇದೇ ಮಲ್ಟಿನ್ಯಾಷನಲ್ ಕಂಪನಿಗಳಿಂದ ಫಂಡಿಂಗ್ ನೀಡಲಾಗುತ್ತದೆ ಆದ್ದರಿಂದ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಪ್ರಯತ್ನವನ್ನು ಮಾಡಿದೆ. ಈ ಎಲ್ಲಾ ಕೆಲಸದಿಂದ ಬಿಜೆಪಿಯ ಬಂಡವಾಳ ಬಯಲಾಗಿದೆ.ಈ ಬೆಳವಣಿಗೆಗಳನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಅಮಳ ರಾಮಚಂದ್ರ ಹೇಳಿದರು. ಕಾಂಗ್ರೆಸ್ ಮುಖಂಡರಾದ ಮೌರಿಸ್ ಮಸ್ಕರೇನ್ಹಸ್, ಶಕೂರ್

Read More
Uncategorizedಕ್ರೈಂರಾಷ್ಟ್ರೀಯ

RCB ಬಗ್ಗೆ ಕೆಟ್ಟದಾಗಿ ಮಾತನಾಡಿದ ರೋಹಿತ್ ಅಭಿಮಾನಿಯನ್ನು ಕೊಂದ ಕೊಹ್ಲಿ ಅಭಿಮಾನಿ

ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ವಿರಾಟ್‌ ಕೊಹ್ಲಿ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಎಂಬ ಕಾರಣಕ್ಕೆ ಅಭಿಮಾನಿಯೊಬ್ಬ ತನ್ನ ಸ್ನೇಹಿತನನ್ನೇ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.null

Read More
Uncategorizedಜಿಲ್ಲೆ

ಉಡುಪಿ: ದುರ್ಗಾ ದೌಡ್ ಮೆರವಣಿಗೆಯಲ್ಲಿ ತಲವಾರು ಪ್ರದರ್ಶನ, ಪ್ರಚೋದನಾಕಾರಿ ಭಾಷಣ: ಪ್ರಕರಣ ದಾಖಲು

ಉಡುಪಿ: ದುರ್ಗಾ ದೌಡ್ ಮೆರವಣಿಗೆಯಲ್ಲಿ ತಲವಾರು ಪ್ರದರ್ಶಿಸಿದ ಪ್ರಕರಣದ ವಿರುದ್ಧ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಉಡುಪಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಉಡುಪಿಯಲ್ಲಿ ಅ.2ರಂದು ದುರ್ಗಾ ದೌಡ್

Read More
Uncategorizedಕ್ರೈಂ

ಕತ್ತಲಾಗುತ್ತಲೇ ಬೆತ್ತಲಾಗುವ ಅಸಾಮಿ…!

ಇವನಿಗೆ ಅದೇನು ರೋಗವೋ ಗೊತ್ತಿಲ್ಲ ಸೂರ್ಯ ಮುಳುಗಿದರೆ ಸಾಕು ಇವನು ತಾನು ಹಾಕಿದ್ದ ಬಟ್ಟೆಯನ್ನೆಲ್ಲಾ ಕಳಚಿ ಕತ್ತಲಲ್ಲಿ ಬೆತ್ತಲೆಯಾಗಿ ನಡೆಯುವ ಅಭ್ಯಾಸವನ್ನು ರೂಡಿಸಿಕೊಂಡಿದ್ದ 25 ರ ಹರೆಯದ

Read More
Uncategorizedರಾಜ್ಯ

ಸಿದ್ದರಾಮೋತ್ಸವ ಮತ್ತು ಭಾರತ್ ಜೋಡೋ ಯಾತ್ರೆಯಿಂದ ವಿಚಲಿತಗೊಂಡ ರಾಜ್ಯ ಬಿಜೆಪಿ

ಬೆಂಗಳೂರು: ಸಿದ್ದರಾಮೋತ್ಸವ ಮತ್ತು ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆಯಿಂದ ವಿಚಲಿತರಾಗಿರುವ ಕರ್ನಾಟಕ ಬಿಜೆಪಿ ಅಕ್ಟೋಬರ್ 30 ರಂದು ಕಲಬುರಗಿಯಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯಗಳ

Read More
Uncategorizedರಾಷ್ಟ್ರೀಯ

ದೈಹಿಕ ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲಾದ ಕಾಂತಪುರಂ ಎ.ಪಿ. ಅಬೂಬಕರ್‌ ಮುಸ್ಲಿಯಾರ್‌: ವರದಿ

ಕೋಝಿಕ್ಕೋಡ್:‌ ಅಖಿಲ ಭಾರತ ಸುನ್ನಿ ಜಮೀಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಹಾಗೂ ಗ್ರ್ಯಾಂಡ್‌ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್‌ ಮುಸ್ಲಿಯಾರ್‌ ರವರು ದೈಹಿಕ ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ

Read More
error: Content is protected !!