ಕರಾವಳಿ

ಕರಾವಳಿಜಿಲ್ಲೆ

ಪಿ.ಎಫ್.ಐ ಪುತ್ತೂರು ಜಿಲ್ಲಾಧ್ಯಕ್ಷ ಜಾಬಿರ್ ಅರಿಯಡ್ಕಗೆ ಜಾಮೀನು

ಪುತ್ತೂರು:ಶಾಂತಿ ಸುವ್ಯವಸ್ಥೆ ಕಾಪಾಡುವ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರಿಂದ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾಧ್ಯಕ್ಷ ಜಾಬೀ‌ ಅರಿಯಡ್ಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

Read More
ಕರಾವಳಿಜಿಲ್ಲೆರಾಜ್ಯ

RBI ಮಾಜಿ ನಿರ್ದೇಶಕ ನವೀನ್ ಭಂಡಾರಿಯವರ ಪತ್ನಿ ಸರೋಜ ಆಳ್ವ ನಿಧನ

ಪುತ್ತೂರು: ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ನಿರ್ದೇಶಕ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ, ಪ್ರಸ್ತುತ ಬೆಂಗಳೂರು ಸುಂದರಾಮ್ ಶೆಟ್ಟಿ ನಗರದ ಸೌಹಾರ್ದ ಸಹಕಾರಿಯ ಅಧ್ಯಕ್ಷರಾಗಿರುವ ಅಗರಿ ನವೀನ್

Read More
ಕರಾವಳಿಜಿಲ್ಲೆರಾಜ್ಯ

ಪೊಲೀಸ್ ಇಲಾಖೆಯನ್ನು ಬಾಧಿಸುತ್ತಿದೆಯೇ ಗ್ರೂಪ್ ಸಿ-ಡಿ ವರ್ಗಾವಣೆಯ ನೀತಿ?

✍️ ಹಸೈನಾರ್ ಜಯನಗರ ರಾಜ್ಯ ಸರ್ಕಾರ ಹೊರಡಿಸಿರುವ ನಿಯಮದಂತೆ ವಿವಿಧ ಇಲಾಖೆಗಳ ನೌಕರರ ಅಂತರ್ ಜಿಲ್ಲಾ ವರ್ಗಾವಣೆಗೆ ಇದ್ದ ಅವಕಾಶ ರದ್ದು ಮಾಡಿರುವುದು ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ

Read More
ಕರಾವಳಿಜಿಲ್ಲೆ

ಪರಿಸರ ಸಂರಕ್ಷಣೆಗಾಗಿ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಸ್ವಯಂ ಜಾಗೃತಿ ಅಗತ್ಯ- ಕೃಷ್ಣ ಮೂರ್ತಿ

ಪೂಂಜಾಲಕಟ್ಟೆ: ಪರಿಸರ ಸಂರಕ್ಷಣೆಗಾಗಿ ಪ್ಲಾಸ್ಟಿಕ್ ಬಳಕೆ ಕಡಿತಗೊಳಿಸಲು ಸ್ವಯಂ ಜಾಗೃತಿ ಅಗತ್ಯ ಎಂದು ಅಪರ ಜಿಲ್ಲಾಧಿಕಾರಿ ಕೃಷ್ಣ ಮೂರ್ತಿ ತಿಳಿಸಿದ್ದಾರೆ.ದ.ಕ.ಜಿಲ್ಲೆ.ದ.ಕ.ಜಿಲ್ಲಾಡಳಿತ, ದ.ಕ ಜಿಲ್ಲಾ ಪಂಚಾ ಯತ್ ,

Read More
ಕರಾವಳಿಜಿಲ್ಲೆರಾಜ್ಯ

ಬಾಲವನ ಪ್ರಶಸ್ತಿ-2022 ಹಿರಿಯ ರಂಗಕರ್ಮಿ ಅಕ್ಷರ ಕೆ.ವಿ.ಆಯ್ಕೆ

ಪುತ್ತೂರು: ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಡಾ| ಶಿವರಾಮ ಕಾರಂತ ಬಾಲವನ, ಪರ್ಲಡ್ಕ, ಸುತ್ತೂರು, ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ಇದರ ವತಿಯಿಂದ

Read More
ಕರಾವಳಿಜಿಲ್ಲೆ

ಪೇಸಿಎಂ’ ಟೀ ಶರ್ಟ್ ಧರಿಸಿದ್ದ ಯುವಕನ ಬಂಧನ

ಚಾಮರಾಜನಗರ: ರಾಜ್ಯದಲ್ಲಿ 2ನೇ ದಿನಕ್ಕೆ ಕಾಲಿಟ್ಟಿರುವ ಭಾರತ್ ಜೋಡೊ ಯಾತ್ರೆಯಲ್ಲಿ ‘ಪೇಸಿಎಂ’ ಟೀ ಶರ್ಟ್ ಧರಿಸಿದ್ದ ಯುವಕನೋರ್ವನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಮೂಲದ ಅಕ್ಷಯ್ ಕುಮಾರ್ ಬಂಧಿತ

Read More
ಕರಾವಳಿಜಿಲ್ಲೆ

ಮಾಡಾವು: ತಾಯಿ, ಮಗಳು ಸಂಕಷ್ಟದಲ್ಲಿ ವಾಸ್ತವ್ಯಕ್ಕೆ ಮನೆಯೇ ಇಲ್ಲ…!

ಪುತ್ತೂರು; ಸೊಂಟದ ಬಲ ಕಳೆದುಕೊಂಡು ತೆವಳುತ್ತಲೇ ಮನೆಯೊಳಗೆ ಅತ್ತಿಂದಿತ್ತ ತೆರಳುವ ಪುತ್ರಿ. ವಯೋಸಹಜವಾಗಿ ಕೆಲಸಕ್ಕೆ ತೆರಳಲು ಸಾಧ್ಯವಾಗದೇ ಮನೆಯಲ್ಲೇ ಇರುವ ತಾಯಿ. ಇವರಿಗೆ ವಾಸ್ತವ್ಯಕ್ಕೆ ಸ್ವಂತ ಮನೆಯಿಲ್ಲ. ಪಂಚಾಯಿತಿಗೆ ಸೇರಿದ ಹಳೆಯ ಕಟ್ಟಡವೊಂದರಲ್ಲೇ ಕಳೆದ ಹತ್ತು ವರ್ಷಗಳಿಂದ ದಿನದೂಡುತ್ತಿರುವ ಈ ಕುಟುಂಬದ ಕಣ್ಣೀರು ಒರೆಸುವ ಕಾರ್ಯ ನಡೆಯಬೇಕಿದೆ. ಕೆಯ್ಯೂರು ಗ್ರಾಮದ ಮಾಡಾವು ಕಟ್ಟೆಯ ಬಳಿ ಸೀತಮ್ಮ (85) ಹಾಗೂ 55 ವರ್ಷ ಪ್ರಾಯದ ಪುತ್ರಿ ಬೇಬಿ ಕುಟುಂಬದ ಕರುಣಾಜನಕ ಬದುಕು ನೋಡಿದವರ ಕಣ್ಣನ್ನು ತೇವಗೊಳಿಸದೆ ಇರದು. ತಾಯಿ ಮಗಳಿಬ್ಬರ ನೋವನ್ನು ಆಲಿಸುವವರೇ ಇಲ್ಲದಂತ ಪರಿಸ್ಥಿತಿ. ಸೀತಮ್ಮರ ಓರ್ವ ಪುತ್ರನ ಆರೋಗ್ಯವೂ ಸರಿಯಾಗಿಲ್ಲ. ಸೀತಮ್ಮ ಕುಟುಂಬಕ್ಕೆ ಆದಾಯ ಎಂಬುದೇ ಇಲ್ಲ. ಯಾರಾದರೂ ಸಹಾಯ ಮಾಡಿದರೆ ಒಂದು ಹೊತ್ತಿನ ಊಟ ಇಲ್ಲದೇ ಇದ್ದರೆ ಉಪವಾಸವೇ ಗತಿ ಎಂಬಂತಿದೆ. ಮನೆಯಿಲ್ಲದ ಕಾರಣಕ್ಕೆ ಇವರಿಗೆ ಪಡಿತರ ಕಾರ್ಡು ಇಲ್ಲ, ಆಧಾರ್ ಕಾರ್ಡು ಇಲ್ಲ. ವೋಟರ್ ಐಡಿಯೂ ಇಲ್ಲ. ಇವರ ಹೆಸರಿಗೆ ಒಂದು ಸೆಂಟ್ಸ್ ಭೂಮಿಯೂ ಇಲ್ಲದ ಕಾರಣ ಇವರಿಗೆ ಯಾವುದೇ ದಾಖಲೆಯನ್ನು ಮಾಡಿಸಲು ಸಾಧ್ಯವಾಗಿಲ್ಲ. ಸರಕಾರ ವರ್ಷದಿಂದ ವರ್ಷಕ್ಕೆ ಬಡವರ ಉದ್ದಾರಕ್ಕೆಂದು ಅನುದಾನವನ್ನು ನೀಡುತ್ತಿದೆ. ಈ ಅನುದಾನ ಗ್ರಾಪಂ ಮೂಲಕ ವಿತರಣೆಯಾಗುತ್ತದೆ. ಸೀತಮ್ಮ ಕುಟುಂಬಕ್ಕೆ ಮನೆ ನೀಡಲು ಗ್ರಾಪಂಗೆ ಮನಸ್ಸಿದ್ದರೂ ಯಾವುದೇ ದಾಖಲೆ ಇಲ್ಲದ ಕಾರಣ ಮನೆ ನೀಡಲು ಕಾನೂನಿನ ತೊಡಕಾಗಿದೆ. ಸೀತಮ್ಮ ಕುಟುಂಬದ ಸಂಕಷ್ಟವನ್ನು ಕಂಡು ಅನೇಕ ಮಂದಿ ಸಹಾಯ ಮಾಡಿದ್ದಾರೆ, ಮಾಡುತ್ತಲೇ ಇದ್ದಾರೆ. ಆದರೆ ಇವೆಲ್ಲ ಎಚ್ಟು ದಿನ ಎಂಬುದೇ ಈಗ ಕಾಡುತ್ತಿರುವ ಪ್ರಶ್ನೆ. ಸಂಬಂಧಿಸಿದ ಇಲಾಖೆ ಇವರಿಗೊಂದು ನಿವೇಶನ ಮಂಜೂರು ಮಾಡುವ ಮೂಲಕ ಇವರಿಗೊಂದು ಸೂರು ಕಲ್ಪಿಸಬೇಕಿದೆ, ಜೊತೆಗೆ ಸಂಘಟನೆಗಳ ಸಹಾಯ ಹಸ್ತವೂ ಬೇಕಾಗಿದೆ.

Read More
ಕರಾವಳಿಜಿಲ್ಲೆರಾಜ್ಯರಾಷ್ಟ್ರೀಯ

ಮೈಸೂರಿಗೆ ಎಂಟ್ರಿ ಕೊಟ್ಟ ಭಾರತ್ ಜೋಡೋ ಪಾದಯಾತ್ರೆ

ಮೈಸೂರು: ಎರಡನೇ ದಿನವಾದ ಭಾರತ್ ಜೋಡೊ ಪಾದಯಾತ್ರೆಯು ಮೈಸೂರು ಜಿಲ್ಲೆ ಪ್ರವೇಶಿಸಿದೆ. ಗುಂಡ್ಲುಪೇಟೆ ತಾಲ್ಲೂಕಿನ ತೊಂಡವಾಡಿ ಗ್ರಾಮದಿಂದ ರಾಹುಲ್ ಗಾಂಧಿ ಜೊತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ

Read More
ಕರಾವಳಿಜಿಲ್ಲೆರಾಜಕೀಯರಾಜ್ಯ

ಹೇಮನಾಥ ಶೆಟ್ಟಿ ಹೆಗಲಿಗೆ ಕೈ ಇಟ್ಟು ಮಾತನಾಡಿಸಿದ ಡಿಕೆಶಿ..!!

ಪುತ್ತೂರು: ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿಯವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.‌ ರಾಹುಲ್ ಗಾಂಧಿಯವರ ಭಾರತ್ ಜೋಡೋ ಕಾರ್ಯಕ್ರಮದ ಮಧ್ಯೆ

Read More
ಕರಾವಳಿಜಿಲ್ಲೆರಾಜ್ಯ

‘ಭಾರತ್ ಜೋಡೋ’ ಭಾರತ ಐಕ್ಯತಾ ಯಾತ್ರೆಯ ಸಂಯೋಜಕಿ ದಿವ್ಯಪ್ರಭಾ ಗೌಡರವರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ

ಪುತ್ತೂರು: ‘ಭಾರತ್ ಜೋಡೋ’ ಭಾರತ ಐಕ್ಯತಾ ಯಾತ್ರೆಯ ಸಂಯೋಜಕರಾದ ದಿವ್ಯಪ್ರಭಾ ಗೌಡ ಚಿಲ್ತಡ್ಕ ಅವರು ಸೆ.25ರಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರನ್ನು ಬೆಂಗಳೂರು ಸದಾಶಿವ ನಗರದಲ್ಲಿರುವ

Read More
error: Content is protected !!