ಕರಾವಳಿ

ಕರಾವಳಿ

ನರಿಮೊಗರು: ಸರಣಿ ಅಪಘಾತ- ಸ್ಕೂಟರ್ ಸವಾರನಿಗೆ ತೀವ್ರ ಗಾಯ

ಪುತ್ತೂರು: ನರಿಮೊಗರು ಶಾಲಾ ಬಳಿ ಮೂರು ಸ್ಕೂಟರ್‌ಗಳ ನಡುವೆ ಅಪಘಾತ ಸಂಭವಿಸಿದ ಘಟನೆ ಜ.23ರಂದು ಬೆಳಗ್ಗೆ ನಡೆದಿದೆ. ಪುತ್ತೂರು ಕಡೆಗೆ ಬರುತ್ತಿದ್ದ ಸ್ಕೂಟರ್ ಚಾಲಕನ ನಿಯಂತ್ರಣ ತಪ್ಪಿ

Read More
ಕರಾವಳಿರಾಜಕೀಯ

ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯಿಂದ ಬೂತ್ ಜೋಡೋ ಅಭಿಯಾನದ ಪೂರ್ವಭಾವಿ ಸಭೆ

ಪುತ್ತೂರು: ಮುಂಬರುವ ವಿಧಾನಸಭಾ ಚುನಾವಣೆ ಮತ್ತು ರಾಜ್ಯಾದ್ಯಂತ ಎಸ್‌ಡಿಪಿಐ ವತಿಯಿಂದ ಆಯೋಜಿಸಿರುವ ಬೂತ್ ಜೋಡೋ ಅಭಿಯಾನದ ಭಾಗವಾಗಿ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಸಮಿತಿ ವತಿಯಿಂದ ಅಭಿಯಾನದ ಪೂರ್ವಭಾವಿ

Read More
ಕರಾವಳಿ

ಮಾಣಿ ದಾರುಲ್ ಇರ್ಶಾದ್ 33ನೇ ವಾರ್ಷಿಕ ಅಜ್ಮೀರ್ ಮೌಲಿದ್; ಸುಳ್ಯದಲ್ಲಿ ಪ್ರಚಾರ ಸಮಾವೇಶ

ದಾರುಲ್ ಇರ್ಶಾದ್ ಮಾಣಿ ಇದರ ಆಶ್ರಯದಲ್ಲಿ ಜನವರಿ 29 ರಂದು ನಡೆಯಲಿರುವ 33ನೇ ವಾರ್ಷಿಕ ಅಜ್ಮಿರ್ ಮೌಲೀದ್ ಹಾಗೂ 4ನೇ ಸನದು ದಾನ ಕಾರ್ಯಕ್ರಮ ಮಿತ್ತೂರು ಕೆ

Read More
ಕರಾವಳಿ

ಫೆಬ್ರವರಿ 1,2,3 ಮಾಡನ್ನೂರು ನೂರುಲ್ ಹುದಾದಲ್ಲಿ  ಸಾಹಿತ್ಯೋತ್ಸವ ಸಂಭ್ರಮ

ಮಾಡನ್ನೂರು: ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಇದರ ವಿದ್ಯಾರ್ಥಿ ಸಂಘಟನೆ ಎನ್.ಎಸ್.ಯು ಅಯೋಜಿಸುವ ನೂರುಲ್ ಹುದಾ ಸಾಹಿತ್ಯೋತ್ಸವ ಫೆ.1ರಿಂದ ಫೆ.3ರ ವರೆಗೆ ನಡೆಯಲಿದೆ. ಕೇರಳ, ಕರ್ನಾಟಕದ ಸಾಹಿತ್ಯಗಾರರು, ಚಿಂತಕರು, ಬರಹಗಾರರು ಆಗಮಿಸಲಿದ್ದಾರೆ. ಖ್ಯಾತ ಚಿಂತಕ ರಾಚಿಂತನ್, ಬರಹಗಾರ ನರೇಂದ್ರ ರೈ ದೇರ್ಲ, ಐಎಎಸ್ ಶಾಹಿದ್ ತಿರುವಳ್ಳೂರು, ಶಂಸುದ್ದೀನ್ ಮುಬಾರಕ್, ರಶೀದ್ ಹುದವಿ, ಶಂಸುದ್ದೀನ್ ವಡಗರ ಮತ್ತು ಸಂಗೀತ ಕ್ಷೇತ್ರದಲ್ಲಿ ತನ್ನದಾದ ಛಾಪು ಮೂಡಿಸಿರುವ ಕೇರಳದ ಶಮೀರ್ ಬಿನ್ಸಿ ಆಗಮಿಸಲಿದ್ದಾರೆ. ಸಾಹಿತ್ಯೋತ್ಸವದ ಭಾಗವಾಗಿ ಶುಹದಾ ಮೊಮೋರಿಯಲ್ ರಾಜ್ಯ ಮಟ್ಟದ ಕನ್ನಡ ಭಾಷಣ ಸ್ಪರ್ಧೆ ನಡೆಸಲಿದ್ದು ೨೪ ವರ್ಷದೊಳಗಿನ ಕರ್ನಾಟಕದ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದೆ. ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ, ದ್ವೀತಿಯ, ತೃತಿಯ ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗವುದು. ಭಾಗವಹಿಸಲು ಇಚ್ಫಿಸುವವರು +91 9148753965 ನಂಬರಿಗೆ ರಿಜಿಸ್ಟರ ಮಾಡಬಹುದು ಎಂದು ಸಂಘಟಕರು ತಿಳಿಸಿದ್ದಾರೆ.

Read More
ಕರಾವಳಿ

ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ‘ಸಿಸಿಯು’ ವಿನೂತನ ಘಟಕ ಕಾರ್ಯಾರಂಭ

ಪುತ್ತೂರು: ಗುಣಮಟ್ಟದ ಶಿಕ್ಷಣ ನೀಡುವ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿರುವ ಕುಂಬ್ರ ಮರ್ಕಝು ಲ್ ಹುದಾ ಮಹಿಳಾ ಕಾಲೇಜು ವಿನೂತನ ಯೋಜನೆಗಳಿಗೆ ಚಾಲನೆ ನೀಡುತ್ತಲೇ ಇದೆ. ಅಧ್ಯಯನದಲ್ಲಿ ಹಿಂದುಳಿದ ವಿದ್ಯಾರ್ಥಿನಿಯರಿಗೆ ‘ಸ್ಟಡೀ ಐಸಿಯು’ ಎಂಬ ವಿಭಿನ್ನ ಘಟಕವನ್ನು ಪ್ರಾರಂಭಿಸಿ ಉತ್ತಮ ಬದಲಾವಣೆಯ ಫಲಿತಾಂಶ ಕಂಡ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಇದೀಗ ಕಾಲಾಪೇಕ್ಷಿತ ಮೌಲ್ಯಭರಿತವಾದ ಸಿ.ಸಿ.ಯು(ಸ್ಟೂಡೆಂಟ್ ಕಾಂಪ್ರಹನ್ಸಿವ್ ಕೇರ್ ಯುನಿಟ್) ಎಂಬ ಇನ್ನೊಂದು ವಿನೂತನ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ. ಮೊಬೈಲ್ ದುರುಪಯೋಗದಿಂದುಂಟಾಗುವ ದುರಂತಗಳು, ಮತ್ತು ಇನ್ನಿತರ ಅನಗತ್ಯ ವಿಚಾರಗಳಿಗೆ ವಿದ್ಯಾರ್ಥಿನಿಯರು ಬಲಿಯಾಗದೇ ಒಳಿತಿನ ಕ್ಷೇತ್ರದಲ್ಲಿ ಮಾತ್ರ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಯುನಿಟ್ ಸಕ್ರೀಯ ಕಾರ್ಯಾಚರಣೆ ನಡೆಸಲಿದೆ.

Read More
ಕರಾವಳಿ

ಸುಳ್ಯ: ಪರಿವಾರಕಾನ ಬಳಿ 20 ಅಡಿ ಆಳಕ್ಕೆ ಬಿದ್ದ ಇನ್ನೋವಾ ಕಾರು..! ಒಬ್ಬರಿಗೆ ಗಂಭೀರ ಗಾಯ

ಸುಳ್ಯ ಪರಿವಾರಕಾನ ಬಳಿ ಜ.22 ರಂದು ರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಸುಮಾರು 20 ಅಡಿ ಆಳಕ್ಕೆ ಉರುಳಿದ

Read More
ಕರಾವಳಿಕ್ರೈಂ

ಸುಳ್ಯ: ನಾಪತ್ತೆಯಾಗಿದ್ದ ನವವಿವಾಹಿತೆ ಸುಳ್ಯ ಠಾಣೆಗೆ ಹಾಜರು

ಕಳೆದ ಎರಡು ದಿನಗಳ ಹಿಂದೆ ಔಷಧಿಗೆಂದು ಕ್ಲಿನಿಕ್ಕಿಗೆ ಹೋಗಿ ನಾಪತ್ತೆಯಾಗಿದ್ದ ನವವಿವಾಹಿತೆ ಕೀರ್ತಿಶ್ರೀ ಸುಳ್ಯ ಠಾಣೆಗೆ ಹಾಜರಾಗಿರುವುದಾಗಿ ತಿಳಿದುಬಂದಿದೆ. ಕೀರ್ತಿಶ್ರೀ ಕಾಣೆಯಾಗಿರುವುದಾಗಿ ಆಕೆಯ ಪತಿ ಜ. 22ರಂದು

Read More
ಕರಾವಳಿ

ಸೂರಿಕುಮೇರು: ಎಸ್ಸೆಸ್ಸೆಫ್, ಎಸ್‌ವೈ‌ಎಸ್, ಕರ್ನಾಟಕ ಮುಸ್ಲಿಂ ಜಮಾ‌ಅತ್ ಪದಾಧಿಕಾರಿಗಳ ಆಯ್ಕೆ

ಮಾಣಿ: ಕರ್ನಾಟಕ ಮುಸ್ಲಿಂ ಜಮಾ‌ಅತ್ ಕೆಎಂಜೆ, ಸುನ್ನೀ ಯುವಜನ ಸಂಘ ಎಸ್‌ವೈ‌ಎಸ್, ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಇದರ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಮತ್ತು ಮಹ್‌ಳರತುಲ್ ಬದ್ರಿಯಾ

Read More
ಕರಾವಳಿರಾಜಕೀಯ

ಪುತ್ತೂರು ತಾ.ಪಂ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡರಾಗಿದ್ದ ಪಕೀರರವರ ಪತ್ನಿ ಕಾಂಗ್ರೆಸ್ ಸೇರ್ಪಡೆ

ಪುತ್ತೂರು: ಬಿಜೆಪಿ ಮುಖಂಡರಾಗಿ, ತಾ. ಪಂ ಅಧ್ಯಕ್ಷರಾಗಿ, ಜಿ. ಪಂ ಸದಸ್ಯರಾಗಿದ್ದ ಕೆಯ್ಯೂರಿನ ದಿ.ಪಕೀರ ಅವರ ಪತ್ನಿ ಧರಣಿ ಅವರು ಮಂಗಳೂರಿನಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್

Read More
ಕರಾವಳಿಜಿಲ್ಲೆರಾಜಕೀಯರಾಜ್ಯ

ಸಿದ್ದರಾಮಯ್ಯ, ಡಿಕೆಶಿ ಸಹಿತ ದಿಗ್ಗಜರ ಸಮ್ಮುಖದಲ್ಲಿ ಅಶೋಕ್ ಕುಮಾರ್ ರೈ ಕಾಂಗ್ರೆಸ್ ಸೇರ್ಪಡೆ

ಪುತ್ತೂರು: ಕೋಡಿಂಬಾಡಿ ರೈ ಎಸ್ಟೇಟ್ ನ ಮಾಲಕ, ಉದ್ಯಮಿ, ಬಿಜೆಪಿ ಮುಖಂಡ ಅಶೋಕ್ ಕುಮಾರ್ ರೈ ಕೊನೆಗೂ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಮಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಪ್ರಜಾ

Read More
error: Content is protected !!