ಕರಾವಳಿರಾಜಕೀಯ

ಪುತ್ತೂರು ತಾ.ಪಂ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡರಾಗಿದ್ದ ಪಕೀರರವರ ಪತ್ನಿ ಕಾಂಗ್ರೆಸ್ ಸೇರ್ಪಡೆ

ಪುತ್ತೂರು: ಬಿಜೆಪಿ ಮುಖಂಡರಾಗಿ, ತಾ. ಪಂ ಅಧ್ಯಕ್ಷರಾಗಿ, ಜಿ. ಪಂ ಸದಸ್ಯರಾಗಿದ್ದ ಕೆಯ್ಯೂರಿನ ದಿ.ಪಕೀರ ಅವರ ಪತ್ನಿ ಧರಣಿ ಅವರು ಮಂಗಳೂರಿನಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮೊದಲಾದವರ ಸಮ್ಮುಖದಲ್ಲಿ ಧರಣಿಯವರು ಕಾಂಗ್ರೆಸ್ ಗೆ ಧ್ವಜ ಸ್ವೀಕರಿಸಿ ಪಕ್ಷಕ್ಕೆ ಸೇರ್ಪಡೆಯಾದರು.

Leave a Reply

Your email address will not be published. Required fields are marked *

error: Content is protected !!