ಕರಾವಳಿ

ಲಯನ್ಸ್ ಕ್ಲಬ್ ಪುತ್ತೂರು-ಪಾಣಾಜೆ: ಅಧ್ಯಕ್ಷರಾಗಿ ಮಹಮ್ಮದ್ ಕುಕ್ಕುವಳ್ಳಿ ಪುನರಾಯ್ಕೆ

ಮಹಮ್ಮದ್ ಕುಕ್ಕುವಳ್ಳಿ

ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು-ಪಾಣಾಜೆ ಇದರ ಅಧ್ಯಕ್ಷರಾಗಿ ಮಹಮ್ಮದ್ ಕುಕ್ಕುವಳ್ಳಿ ಪುನರಾಯ್ಕೆಗೊಂಡಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ ರೈ ಕೋರ್ಮಂಡ ಹಾಗೂ ಕೋಶಾಧಿಕಾರಿಯಾಗಿ ಪ್ರಕಾಶ್ ರೈ ಆಯ್ಕೆಯಾಗಿದ್ದಾರೆ.

ಸದಸ್ಯರಾಗಿ ಶಶಿಕುಮಾರ್ ರೈ ಬಾಲ್ಯೊಟ್ಟು, ಶ್ರೀಪ್ರಸಾದ್ ಪಾಣಾಜೆ, ಪುಷ್ಪರಾಜ ಶೆಟ್ಟಿ ಕೋಟೆ, ನವೀನ್ ರೈ ಚೆಲ್ಯಡ್ಕ, ಯೂಸುಫ್ ಗೌಸಿಯಾ ಸಾಜ, ನವೀನ್ ತಲಪಾಡಿ, ಜಲೀಲ್ ಬೈತಡ್ಕ, ಸುಧೀರ್ ರೈ, ಸೀತಾರಾಮ ಗೌಡ ಮಿತಡ್ಕ, ಸುಧಾಕರ ರೈ ಗಿಳಿಯಾಲು, ಶ್ಯಾಮ್‌ಜೀತ್ ರೈ, ಧನಂಜಯ ಉಪ್ಪಳಿಗೆ, ಇಕ್ಬಾಲ್ ಬಾಳಿಲ, ಗಂಗಾಧರ ಆಳ್ವ ಉಪ್ಪಳಿಗೆ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!