ಗೋರಕ್ಷಕರು ಎಂದುಕೊಳ್ಳುವ ಬಿಜೆಪಿ ಸರಕಾರ ಚರ್ಮಗಂಟು ರೋಗ ನಿರ್ವಹಿಸಲು ಸಿದ್ಧಗೊಂಡಿಲ್ಲ- ದಿವ್ಯಪ್ರಭಾ
ಪುತ್ತೂರು: ಜನರನ್ನು ಭಾವನಾತ್ಮಕವಾಗಿ ಮೋಸ ಮಾಡೋದೆ ಬಿಜೆಪಿ ಕಾಯಕ ಎಂದು ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯ ಪ್ರಭಾ ಗೌಡ ಚಿಲ್ತಡ್ಕ ಹೇಳಿದ್ದಾರೆ. ಪಶು
Read Moreಪುತ್ತೂರು: ಜನರನ್ನು ಭಾವನಾತ್ಮಕವಾಗಿ ಮೋಸ ಮಾಡೋದೆ ಬಿಜೆಪಿ ಕಾಯಕ ಎಂದು ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯ ಪ್ರಭಾ ಗೌಡ ಚಿಲ್ತಡ್ಕ ಹೇಳಿದ್ದಾರೆ. ಪಶು
Read Moreಪಣಜಿ: ರಾಹುಲ್ ಗಾಂಧಿಯವರು ಭಾರತ ಜೋಡಿಸಿ (ಜೋಡೊ) ಯಾತ್ರೆಯನ್ನು ನಿಲ್ಲಿಸಿ, ಹಿಮಾಚಲ ಪ್ರದೇಶ ಮತ್ತು ಗುಜರಾತ್ಗೆ ಹೋಗಬೇಕು ಎಂದು ಕಾಂಗ್ರೆಸ್ ಸಂಸದ, ಗೋವಾದ ಮಾಜಿ ಸಿಎಂ ಫ್ರಾನ್ಸಿಸ್ಕೊ
Read Moreಪುತ್ತೂರು:ಬಿಜೆಪಿ ಯವರು ತಾನು ಮಾಡುವ ದುಷ್ಟ ಕಾರ್ಯಗಳಿಂದ ಜನರಿಗೆ ಛೀಮಾರಿ ಹಾಕಿಸಿಕೊಳ್ಳಿತ್ತಿದ್ದು , ಸುಳ್ಳೇ ಬಂಡವಾಳವನ್ನು ಮಾಡಿಕೊಂಡು ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ನಿರಂತರ ಮಾಡುತ್ತಿದ್ದು, ಬಿಜೆಪಿ ದುರಾಲೋಚನೆಗಳು ಜನರಿಗೆ ಒಂದೊಂದಾಗಿ ಅರ್ಥವಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರ ಅಮಲರಾಮಚಂದ್ರ ಆರೋಪಿಸಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾದ ಪ್ರಹಸನ ಹಾಗೂ ಸುರತ್ಕಲ್ ಟೋಲ್ಗೇಟ್ ವಿರುದ್ಧ ಪ್ರತಿಭಟನೆಗೆ ಉದ್ದೇಶಿಸಿದ್ದ ಪ್ರತಿಭಟನಾಕಾರರಿಗೆ ಪೊಲೀಸರಿಗೆ ಬಿಜೆಪಿಯ ನಾಯಕರ ಕುಮ್ಮಕ್ಕಿನ ಮೂಲಕ ನೋಟಿಸ್ ನೀಡಿ ಹೇಡಿತನ ತೋರಿಸಿದ ಪ್ರಕರಣಗಳನ್ನು ಕಾಂಗ್ರೆಸ್ ಕಠಿಣವಾಗಿ ಖಂಡಿಸುತ್ತದೆ ಹಾಗೂ ಅ.18ರಂದು ಸುರತ್ಕಲ್ ಟೋಲ್ ಗೇಟ್ ಬಳಿ ನಡೆಯಲಿರುವ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡಲಿದ್ದೇವೆ. ಹರೀಶ್ ಪೂಂಜಾ ಓರ್ವ ಶಾಸಕ ಅವರು ಸಿನಿಮಾ ಸೇರಿದ್ದರೆ ಇತ್ತಮ ನಟನಾಗಬಲ್ಲರು ಆ ಕೆಪಾಸಿಟಿ ಅವರಿಗಿದೆ. ತನ್ನ ಮೇಲೆ ತಳವಾರು ದಾಳಿಗೆ ಯತ್ನ ನಡೆದಿದೆ ಎಂಬ ಹೇಳಿಕೆಯ ಸಿನಿಮಾದ ನಿರ್ದೇಶನ, ಚಿತ್ರಕಥೆ, ಸಂಭಾಷಣೆ ಎಲ್ಲವನ್ನೂ ಅವರೇ ಬರೆದು ಕೊನೆಗೆ ನಗೆಪಾಟಲೀಗೀಡಾಗಿದ್ದಾರೆ ಇಂಥಹ ಹೇಳಿಕೆ ಶಾಸಕರಾದವರಿಗೆ ಶೋಭೆ ತರುವುದಿಲ್ಲ ಎಂದರು. ಮಾಧ್ಯಮದೊಂದಿಗೆ ಮಾತನಾಡುವಾಗ ರಿಯಾಜ್ ನನ್ನು ಜಿಹಾದಿ ಎಂದು ಕರೆದಿದ್ದು ತನ್ನನ್ನು ಹಿಂದುತ್ವದ ಶಾಸಕನೆಂದು ಬಿಂಬಿಸಿದ್ದಾರೆ. ಈ ರೀತಿ ಪ್ರಹಸನ ಮಾಡುವ ಬದಲು ಅವರು ಕುತ್ತಿಗೆಗೆ ಒಂದು ’ತಾನೊಬ್ಬ ಹಿಂದೂ ಶಾಸಕ ಆ ಕಾರಣಕ್ಕಾಗಿ ಜಿಹಾದಿಗಳು ತನ್ನನ್ನು ಹತ್ಯೆ ಮಾಡಲು ಸಂಚು ರೂಪಿಸುತ್ತಿದ್ದಾರೆಂದು’ ಬರೆದ ಬೋರ್ಡ್ ಹಾಕಿಕೊಂಡು ತಿರುಗಾಡಲಿ ಮತ್ತು ಪ್ರಹಸನ ಮಾಡುವಾಗ ಬಿಜೆಪಿಯ ಇನ್ನೋರ್ವ ಪ್ರಮುಖ ನಟ ನಳಿನ್ ಕುಮಾರ್ ಕಟೀಲ್ ರವರೊಂದಿಗೆ ತರಬೇತಿ ಪಡೆದುಕೊಳ್ಳಲಿ ಎಂದು ವ್ಯಂಗ್ಯವಾಡಿದರು. ಕಳೆದ 6-7 ವರ್ಷಗಳಿಂದ ತೆರವಾಗದೇ ಇರುವ ಟೋಲ್ ಗೇಟ್ ತೆರವಾಗಿಸುವ ಕುರಿತು ಪ್ರತಿಭಟನೆಗೆ ಯೋಜಿಸಿದ್ದ ಪ್ರತಿಭಟನೆಕಾರರ ಮನೆಗೆ ಮಧ್ಯರಾತ್ರಿ ಮನೆಗೆ ಹೋಗಿ ಅವರಿಗೆ ನೋಟಿಸ್ ನೀಡಿದ ಕಾರ್ಯ ಮಂಗಳೂರಿನಲ್ಲಾಗಿದೆ.ಆ ಮೂಲಕ ಪ್ರತಿಭಟನಾಕಾರರ ಮನೆಯಲ್ಲಿ ಭಯದ ವಾತಾವರಣ ಮೂಡಿಸುವ ಕೆಲಸ ನಡೆದಿದೆ ಇದು ಬಿಜೆಪಿಯ ಸಂಸದ ಹಾಗೂ ಶಾಸಕರ ಕುಮ್ಮಕ್ಕಿನಿಂದ ನಡೆದಿದ್ದು ಬಿಜೆಪಿ ನಾಯಕರಿಗೆ ಟೋಲ್ ಗೇ ಟ್ ತೆರವು ಮಾಡಲು ಮನಸ್ಸಿಲ್ಲ ಯಾಕೆಂದರೆ ಚುನಾವಣೆಯ ಸಂದರ್ಭದಲ್ಲಿ ಇದೇ ಮಲ್ಟಿನ್ಯಾಷನಲ್ ಕಂಪನಿಗಳಿಂದ ಫಂಡಿಂಗ್ ನೀಡಲಾಗುತ್ತದೆ ಆದ್ದರಿಂದ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಪ್ರಯತ್ನವನ್ನು ಮಾಡಿದೆ. ಈ ಎಲ್ಲಾ ಕೆಲಸದಿಂದ ಬಿಜೆಪಿಯ ಬಂಡವಾಳ ಬಯಲಾಗಿದೆ.ಈ ಬೆಳವಣಿಗೆಗಳನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಅಮಳ ರಾಮಚಂದ್ರ ಹೇಳಿದರು. ಕಾಂಗ್ರೆಸ್ ಮುಖಂಡರಾದ ಮೌರಿಸ್ ಮಸ್ಕರೇನ್ಹಸ್, ಶಕೂರ್
Read Moreಬಳ್ಳಾರಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮತದಾನ ನಡೆಯುತ್ತಿದ್ದು, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಕಣದಲ್ಲಿದ್ದಾರೆ. ‘ಭಾರತ್ ಜೋಡೊ ಯಾತ್ರೆ’
Read Moreನವದೆಹಲಿ: ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರ ಹಗರಣಗಳಿಗೆ ಹೆಸರುವಾಸಿಯಾಗುತ್ತಿದೆ. ಭ್ರಷ್ಟಾಚಾರದ ವಿಷಯದಲ್ಲಿ ಅದು ಕಾಂಗ್ರೆಸ್ ದಾಖಲೆಯನ್ನೂ ಮೀರಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ
Read Moreಪುತ್ತೂರು; ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಂಘಪರಿವಾರದ ವಿವಾದಿತ ಪುರೋಹಿತರಿಂದ ಆಯುಧ ಪೂಜೆ ಮಾಡಿಸಿದ ಬಳಿಕ ಕಾಂಗ್ರೆಸ್ ವಲಯದಲ್ಲಿ ತಳಮಳ ಉಂಟಾಗಿದ್ದು ಪೂಜೆ ಮಾಡಿಸಿದವರ ವಿರುದ್ದ ಕಾರ್ಯಕರ್ತರು
Read Moreವಿಜಯಪುರ: ‘ಕಾಂಗ್ರೆಸ್ನ ಭಾರತ್ ಜೋಡೊ ಪಾದಯಾತ್ರೆ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರ ಶೂ ಲೇಸ್ ಬಿಚ್ಚಿದಾಗ ರಾಹುಲ್ ಗಾಂಧಿ ಅವರು ಕೆಳಗೆ ಕುಳಿತು ಲೇಸ್ ಕಟ್ಟಿರುವುದು ಇಡೀ
Read Moreಜನಸಂಕಲ್ಪ ಯಾತ್ರೆಗೆ ಹೊರಟಿರುವ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಮುಖ್ಯಮಂತ್ರಿಗಳಿಗೆ ಎರಡು ಸವಾಲನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಕಿದ್ದಾರೆ. ಕಾರು-ಜೀಪು ಬಿಟ್ಟು ನಾಲ್ಕು ಕಿ.ಮೀ. ಎಡವದೆ ನಡೆದುಕೊಂಡು
Read Moreರಾಯಚೂರು: ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಹಗರಣಗಳನ್ನು ಬಯಲು ಮಾಡುತ್ತೇವೆ’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ. ಎಸ್ ಯಡಿಯೂರಪ್ಪ ಹೇಳಿದ್ದಾರೆ. ರಾಯಚೂರು
Read Moreಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅ.10 ರಂದು ನಡೆದ ಸಭೆಗೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಗೈರಾಗಿದ್ದಾರೆ. ಕೆಲದಿನಗಳ ಹಿಂದೆ ಕಚೇರಿಯಲ್ಲಿ ನಡೆದ ಆಯುಧ ಪೂಜಾ
Read More