ಕರಾವಳಿ

ಕುಂಬ್ರದ ಮಾತೃಶ್ರೀ ಅರ್ಥ್ ಮೂವರ್ಸ್’ನಲ್ಲಿ ವೈಭವದ ಆಯುಧ ಪೂಜಾ ಕಾರ್ಯಕ್ರಮ- ನೂರಾರು‌ ಮಂದಿ ಭಾಗಿ



ಪುತ್ತೂರು: ಕುಂಬ್ರದ ಮಾತೃಶ್ರೀ ಅರ್ಥ್ ಮೂವರ್ಸ್ ನಲ್ಲಿ ವೈಭವದ ಆಯುಧ ಪೂಜಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು‌ ಮಂದಿ ಭಾಗವಹಿಸಿದ್ದರು. ಮಧ್ಯಾಹ್ನ ಸಾರ್ವಜನಿಕ ಅನ್ನದಾನ ನಡೆಯಿತು. ಮೋಹನ್‌ದಾಸ್ ರೈ ಕುಂಬ್ರ, ವಿನೋದ್ ಶೆಟ್ಟಿ‌ಮುಡಾಲ, ರಕ್ಷಿತ್ ರೈ ಮುಗೇರು ಅತಿಥಿಗಳನ್ನು ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!