ಯೂಟ್ಯೂಬ್ ವಿಡಿಯೋ ನೋಡಿ ಜ್ಯೂಸ್ ಮಾಡಿ ಸೇವಿಸಿದ ವ್ಯಕ್ತಿ ಸಾವು..!
ಇಂದೋರ್: ತನ್ನ ಕೈಗೆ ಆಗಿದ್ದ ನೋವು ಗುಣಪಡಿಸಿಕೊಳ್ಳಲು ವ್ಯಕ್ತಿಯೊಬ್ಬ ಯೂಟ್ಯೂಬ್ನಲ್ಲಿ ಆಯುರ್ವೇದಿಕ ವಿಡಿಯೋ ನೋಡಿ ಜ್ಯೂಸ್ ಮಾಡಿಕೊಂಡು ಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ. ಈ ಆಘಾತಕಾರಿ ಘಟನೆ ಮಧ್ಯಪ್ರದೇಶದ
Read Moreಇಂದೋರ್: ತನ್ನ ಕೈಗೆ ಆಗಿದ್ದ ನೋವು ಗುಣಪಡಿಸಿಕೊಳ್ಳಲು ವ್ಯಕ್ತಿಯೊಬ್ಬ ಯೂಟ್ಯೂಬ್ನಲ್ಲಿ ಆಯುರ್ವೇದಿಕ ವಿಡಿಯೋ ನೋಡಿ ಜ್ಯೂಸ್ ಮಾಡಿಕೊಂಡು ಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ. ಈ ಆಘಾತಕಾರಿ ಘಟನೆ ಮಧ್ಯಪ್ರದೇಶದ
Read Moreತಿರುವನಂತಪುರ: ಕೇರಳದಲ್ಲಿ ಇತ್ತೀಚೆಗೆ ಕಾರಿಗೆ ಒರಗಿದ್ದ ಕಾರಣಕ್ಕಾಗಿ ಒದೆ ತಿಂದಿದ್ದ ಬಾಲಕನಿಗೆ ಉದ್ಯಮಿಯೊಬ್ಬರು ಆರ್ಥಿಕ ನೆರವು ನೀಡಿದ್ದಾರೆ. ಕಾರಿಗೆ ಒರಗಿದ್ದ ಬಾಲಕನಿಗೆ ಯುವಕನೋರ್ವ ಕಾಲಿನಿಂದ ಒದೆ ನೀಡಿದ್ದು,
Read Moreಕಣ್ಣೂರು: ಸ್ಕೂಟರ್ ಮತ್ತು ಮಿನಿ ಲಾರಿ ನಡುವೆ ಡಿಕ್ಕಿ ಸಂಭವಿಸಿ ಶಿಕ್ಷಕಿರೊಬ್ಬರು ಮೃತಪಟ್ಟಿರುವ ಘಟನೆ ಕಣ್ಣೂರಿನಲ್ಲಿ ನಡೆದಿದೆ. ಮೃತರನ್ನು ಮುರಿಂಗೋಡಿಯ ಮನೋಜ್ ರಸ್ತೆಯ ಕರಿಪಕಂಡಿಯ ಸಜೀರ್ ಎಂಬವರ
Read Moreಸುಳ್ಯ: ತಾಲೂಕಿನ ತೊಡಿಕಾನ ಗ್ರಾಮದ ಸಮೀಪದ ಕೊಡಗು ಜಿಲ್ಲೆಗೆ ಸೇರಿದ ಪಾರೆಸ್ಟ್ ವಾಚರ್ ಆಕಸ್ಮಿಕವಾಗಿ ಹೊಳೆಗೆ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಸಂಜೆ ತೊಡಿಕಾನ ಗಡಿಭಾಗದಮಾವಿನಕಟ್ಟೆ
Read Moreಇಬ್ಬರು ಪತ್ರಕರ್ತರನ್ನು ಅವಮಾನಿಸಿ ಪತ್ರಿಕಾಗೋಷ್ಠಿಯಿಂದ ಹೊರಹಾಕಿದ ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ ಅವರ ನಡೆಯನ್ನು ವಿರೋಧಿಸಿ ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ನೇತೃತ್ವದಲ್ಲಿ ನೂರಾರು ಪತ್ರಕರ್ತರು ರಾಜಭವನಕ್ಕೆ
Read Moreಕತಾರ್: ರಸ್ತೆ ದಾಟುತ್ತಿದ್ದಾಗ ಕಾರು ಢಿಕ್ಕಿ ಹೊಡೆದು ಕಾಸರಗೋಡು ಜಿಲ್ಲೆಯ ಉಪ್ಪಳ ಪಟವಾಡಿ ನಿವಾಸಿ ಮಹಮ್ಮದ್ ಹನೀಫ್(52) ಮೃತಪಟ್ಟಿದ್ದಾರೆ.ಇವರು ಕಳೆದ ಡಿಸೆಂಬರ್ ನಲ್ಲಿ ಕತಾರ್ ಗೆ ತೆರಳಿದ್ದರು.
Read Moreಮಂಗಳೂರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ತಿಮ್ಮಪ್ಪ ಶೆಟ್ಟಿಯವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಮಟ್ಟಾರು ರತ್ನಕಾರ ಹೆಗ್ಡೆ
Read Moreಪುತ್ತೂರು: ಆಶಾದೀಪ ಸಹಾಯ ಹಸ್ತ ಕುಂಬ್ರ ಎಂಬ ಸಹಾಯ ಸಂಸ್ಥೆಯು ಕುಂಬ್ರವನ್ನು ಕೇಂದ್ರವಾಗಿ ಇಟ್ಟುಕೊಂಡು ಸುತ್ತಮುತ್ತಲಿನ ಪರಿಸದ ರೋಗಿಗಳಿಗೆ ಉಪಯೋಗಿಸಲು ಬೇಕಾದ ವೀಲ್ ಚಯರ್,ವಾಕರ್, ಏರ್ ಬೆಡ್,
Read Moreಶ್ರೀನಗರ: ಕಾಶ್ಮೀರದ ಅತಿ ಎತ್ತರದ ಬಾಲ್ಟಾಲ್–ಝೋಜಿಲಾ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಹಿಮ ಚಿರತೆ ಪತ್ತೆಯಾಗಿದೆ. ಪರಿಸರ ಸಂರಕ್ಷಣಾ ಫೌಂಡೇಷನ್ನ (ಭಾರತ) ಸಂಶೋಧಕರು ಜಮ್ಮು ಮತ್ತು ಕಾಶ್ಮೀರದ
Read Moreಪುತ್ತೂರು: ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಚಿಲ್ತಡ್ಕರವರು ಪುತ್ತೂರು ತಾಲೂಕಿನ ಸುಮಾರು 20 ಆಟೋ ರಿಕ್ಷಾ ನಿಲ್ದಾಣಗಳಲ್ಲಿ ರಿಕ್ಷಾ ಚಾಲಕರ ಜೊತೆ ಕನ್ನಡ ರಾಜ್ಯೋತ್ಸವ ಸಂಭ್ರಮ ಆಚರಿಸಿ ಆಟೋ ಚಾಲಕರ ಸಂಕಷ್ಟಗಳನ್ನು ಆಲಿಸಿ ಮುಂದಿನ ದಿನಗಳಲ್ಲಿ ತಾವು ನೆರವಾಗುವ ಬಗ್ಗೆ ಭರವಸೆ ನೀಡಿದ್ದಾರೆ. ಪುತ್ತೂರು ಪೇಟೆ ಪ್ರದೇಶದ ಅನೇಕ ಆಟೋ ನಿಲ್ದಾಣಗಳಿಗೆ ತೆರಳಿದ ದಿವ್ಯಪ್ರಭಾ ನೇತೃತ್ವದ ತಂಡ ಆಟೋ ಚಾಲಕರೊಂದಿಗೆ ಮಾತುಕತೆ ನಡೆಸಿದ್ದಲ್ಲದೇ ಚಾಲಕರಿಗೆ ಕ್ವಿಝ್ ಏರ್ಪಡಿಸಿ ಬಹುಮಾನವನ್ನೂ ವಿತರಿಸಿದ್ದಾರೆ. ವಿಟ್ಲ, ಉಪ್ಪಿನಂಗಡಿ, ಆರ್ಲಪದವು, ಕುಂಬ್ರ ಮತ್ತಿತರ ಅನೇಕ ಗ್ರಾಮಾಂತರ ಪ್ರದೇಶದ ಆಟೋ ನಿಲ್ದಾಣಗಳಿಗೆ ತೆರಳಿದ ದಿವ್ಯಪ್ರಭಾ ಗೌಡರವರು ಆಟೋ ಚಾಲಕರ ಜೊತೆ ಮಾತುಕತೆ ನಡೆಸಿದರು. ಅನೇಕ ಆಟೋ ಚಾಲಕರು ತಮ್ಮ ಕಷ್ಟ, ಸಮಸ್ಯೆಗಳನ್ನು ದಿವ್ಯಪ್ರಭಾರವರಲ್ಲಿ ಹೇಳಿಕೊಂಡರು. ಕುಂಬ್ರ ಮತ್ತು ಉಪ್ಪಿನಂಗಡಿಯ ಆಟೋ ಚಾಲಕರ ಬೇಡಿಕೆಯಂತೆ ಆಟೋ ನಿಲ್ದಾಣಕ್ಕೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೆಲವೇ ದಿನಗಳಲ್ಲಿ ಮಾಡಿಕೊಡುವುದಾಗಿ ದಿವ್ಯಪ್ರಭಾ ಗೌಡ ಹೇಳಿದರು. ಅನೇಕ ಹಿರಿಯ ಆಟೋ ಚಾಲಕರಿಗೆ ಸನ್ಮಾನವನ್ನು ಕೂಡ ಇದೇ ಸಂದರ್ಭದಲ್ಲಿ ನೆರವೇರಿಸಲಾಯಿತು. ಆಟೋ ಚಾಲಕರನ್ನು ಭೇಟಿಯಾಗಿ ಅವರ ಜೊತೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸಿಕೊಡುವ ಭರವಸೆ ನೀಡಿರುವ ದಿವ್ಯಪ್ರಭಾ ಗೌಡರ ನಡೆ ತಾಲೂಕಿನಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಕಾಮಧೇನು ವಿವಿಧೊದ್ದೇಶ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಮಾಧವ ಗೌಡ, ಸ್ಪರ್ಶ ಸಹಾಯವಾಣಿಯ ಸಂಚಾಲಕ ಶಿವನಾಥ ರೈ ಮೇಗಿನಗುತ್ತು, ಬಾಲಕೃಷ್ಣ ರೈ ಪೊರ್ದಾಳ್ ಮತ್ತಿತರರು ಉಪಸ್ಥಿತರಿದ್ದರು
Read More