ಕರಾವಳಿ

ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಕೊಳ್ತಿಗೆಯಲ್ಲಿ ಬ್ಯಾನರ್ ಪ್ರತ್ಯಕ್ಷ



ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಕೊಳ್ತಿಗೆಯಲ್ಲಿ ಬ್ಯಾನರ್ ಅಳವಡಿಸಿರುವುದು ವರದಿಯಾಗಿದೆ.

ಕೊಲೆ ನಡೆದು 11 ವರ್ಷ ಕಳೆದರು ನ್ಯಾಯ ಸಿಗದಿರುವುದು, ಪ್ರಭಾವಿಗಳ ಒತ್ತಡ, ಬೆದರಿಕೆಯಿದ್ದರು ಕೂಡಾ ಸೌಜನ್ಯ ಕುಟುಂಬದ ಪರವಾಗಿ ನಿಂತು ಯಾವ ಸಂಘಟನೆ, ಯಾವ ಜಾತಿ ಸಂಘಟನೆಯು ಮೌನವಹಿಸಿರುವಾಗ ನಿರಂತರವಾಗಿ ಹೋರಾಟ ಮಾಡುತ್ತಿರುವ ಅಪ್ಪಟ ಹಿಂದೂ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ಎಂದು ಬ್ಯಾನರ್ ನಲ್ಲಿ ಬರೆದು ಮಹೇಶ್ ಶೆಟ್ಟಿ ತಿಮರೋಡಿ ಅಭಿಮಾನಿ ಬಳಗ ಕೊಳ್ತಿಗೆ, ಪುತ್ತೂರು ಎನ್ನುವ ಹೆಸರಿನಲ್ಲಿ ಬ್ಯಾನರ್ ಅಳವಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!