ಕರಾವಳಿರಾಜಕೀಯರಾಜ್ಯ

KRS ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಪುತ್ತೂರು ಕುಂಬ್ರಕ್ಕೆ ಭೇಟಿ



ಪುತ್ತೂರು: ಲಂಚಮುಕ್ತ ರಾಜ್ಯ ನಿರ್ಮಾಣದ ಅಜೆಂಡಾವನ್ನು ಹೊಂದಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆ.ಆರ್.ಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ರವಿಕೃಷ್ಣಾ ರೆಡ್ಡಿಯವರು ನ.3 ರಂದು ಪುತ್ತೂರು, ಕುಂಬ್ರಕ್ಕೆ ಭೇಟಿ ನೀಡಿದರು.

ರಾಜ್ಯ ಪ್ರವಾಸದಲ್ಲಿರುವ ರವಿಕೃಷ್ಣಾ ರೆಡ್ಡಿಯವರು ಕುಂಬ್ರಕ್ಕೆ ಆಗಮಿಸಿದ ವೇಳೆ ಹಲವಾರು ರವಿ ಕೃಷ್ಣಾ ರೆಡ್ಡಿಯವರ ಜೊತೆ ಮಾತುಕತೆ ನಡೆಸಿದರು.
ರಾಜಕೀಯ ಪಕ್ಷಗಳು ಲಂಚ, ಭ್ರಷ್ಟಚಾರದಲ್ಲಿ ತೊಡಗಿದ್ದು ನಮ್ಮ ಪಕ್ಷ ಅದರ ವಿರುದ್ಧ ನಿರಂತರ ಹೋರಾಡುತ್ತಿದೆ ಎಂದು ರವಿಕೃಷ್ಣಾ ರೆಡ್ಡಿ ಹೇಳಿದರು. ಕೆ. ಆರ್. ಎಸ್ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!