ರಾಜ್ಯ

ಬೆಂಗಳೂರು ಕಂಬಳಕ್ಕೆ ಆಹ್ವಾನ..



ಪುತ್ತೂರು ಶಾಸಕರು ಹಾಗೂ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ರೈವರು, ವಿಧಾನ ಪರಿಷತ್ ಸದಸ್ಯರು, ಉದ್ಯಮಿ ಯು ಬಿ ವೆಂಕಟೇಶ್ ರವರನ್ನು ಬೆಂಗಳೂರು ಕಂಬಳಕ್ಕೆ ಆಮಂತ್ರಣ ಪತ್ರ ನೀಡಿ ಆಹ್ವಾನಿಸಿದರು. ಗಣೇಶ್ ರಾವ್ ಮತ್ತು ಸಚಿನ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!