ಕರಾವಳಿರಾಜ್ಯ

7 ಲಕ್ಷ ರೂ. ಮುಖ್ಯಮಂತ್ರಿ ಪರಿಹಾರ ನಿಧಿ ಮಂಜೂರು


ಪುತ್ತೂರು: ಚಿಕಿತ್ಸಾ ನೆರವಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪುತ್ತೂರು ತಾಲೂಕಿನ ಇಬ್ಬರಿಗೆ ಒಟ್ಟು 7 ಲಕ್ಷ ರೂ ಪರಿಹಾರ ಮಂಜೂರಾಗಿದೆ.


ಶಾಸಕ ಅಶೋಕ್ ರೈ ಅವರ ಶಿಫಾರಸ್ಸಿನಂತೆ ರಾಮಣ್ಣ ಮೂಲ್ಯ ಬೆದ್ರಾಳ ರವರಿಗೆ 2.00 ಲಕ್ಷ ಹಾಗೂ ಶೋಭಾ ಅಂಕತ್ತಡ್ಕ ಅವರಿಗೆ 5 .00 ಲಕ್ಷ ರೂ ಪರಿಹಾರ ಮಂಜೂರಾಗಿದೆ

Leave a Reply

Your email address will not be published. Required fields are marked *

error: Content is protected !!