ಕರಾವಳಿ

ಗ್ರಾಮಾಂತರ ಠಾಣೆಯ ತಡೆಗೋಡೆ ಕಾಮಗಾರಿಗೆ ಅನುದಾನ: ಶಾಸಕ ಅಶೋಕ್ ರೈಯವರನ್ನು ಅಭಿನಂದಿಸಿದ  ಎಸ್ ಐ ಜಂಬೂರಾಜ್

ಪುತ್ತೂರು ಗ್ರಾಮಾಂತರ ಠಾಣೆಯ ತಡೆಗೋಡೆ ಕಾಮಗಾರಿಗೆ ಅನುದಾನ ನೀಡುವ ಮೂಲಕ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿದ ಶಾಸಕರಾದ ಅಶೋಕ್ ರೈ ಅವರನ್ನು ಸಂಪ್ಯ ಠಾಣೆಯ ಎಸ್ ಐ ಜಂಬುರಾಜ್ ಮಹಾಜನ್ ಅವರು ಗೌರವಿಸಿ ಅಭಿನಂದಿಸಿದರು.

Leave a Reply

Your email address will not be published. Required fields are marked *

error: Content is protected !!