ಕರಾವಳಿಕ್ರೈಂ

ಜಾಲ್ಸೂರು: ಅಂಗಡಿ ಮಾಲಕರೆದುರೇ ಸಿನಿಮೀಯ ರೀತಿಯಲ್ಲಿ ನಗದು ಕಳವುಗೈದ ಮಂಗಳಮುಖಿ ಮಹಿಳೆ..!



ಸುಳ್ಯ: ಮಂಗಳಮುಖಿ ಮಹಿಳೆಯೋರ್ವಳು ಅಂಗಡಿಯೊಂದರಿಂದ ಅಂಗಡಿ ಮಾಲಕರ ಎದುರೇ, ಅವರಿಗೆ ತಿಳಿಯದೇ, ನಗದು ಕಳವುಗೈದ ಘಟನೆ ಡಿ.20ರಂದು ಸಂಭವಿಸಿದೆ.

ಜಾಲ್ಸೂರಿನ ಶ್ರೀನಿವಾಸ ಕಾಂಪ್ಲೆಕ್ಸ್ ನಲ್ಲಿರುವ ಅಂಗಡಿಯೊಂದಕ್ಕೆ ಬಂದ ಮಂಗಳಮುಖಿ ಮಹಿಳೆಯೋರ್ವರು ಅಂಗಡಿ ಒಳಗೆ ಬಂದು, ಅಂಗಡಿ ಮಾಲಕರ ಎದುರಲ್ಲೇ ಅವರಿಗೆ ತಿಳಿಯದಂತೆ ಡ್ರಯರ್ ಗೆ ಕೈ ಹಾಕಿ ನಗದು ಕಳವುಗೈದಿದ್ದು, ಈ ದೃಶ್ಯ ಅಂಗಡಿಯಲ್ಲಿದ್ದ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *

error: Content is protected !!