ಕರಾವಳಿ

ಬೆಂಗಳೂರು ಕಂಬಳ: ಸ್ಪೀಕರ್ ಯು ಟಿ ಖಾದರ್ ಗೆ ಆಹ್ವಾನ




ಪುತ್ತೂರು: ಬೆಂಗಳೂರು ಕಂಬಳಕ್ಮೆ ವಿಧಾನಸಭಾ ಅಧ್ಯಕ್ಷರಾದ ಯು ಟಿ ಖಾದರ್ ಅವರಿಗೆ ಕಂಬಳ ಸಮಿತಿ ಅಧ್ಯಕ್ಷರೂ, ಪುತ್ತೂರು ಶಾಸಕರಾದ ಅಶೋಕ್ ರೈ ಆಹ್ವಾನ ಮಾಡಿದರು. ಈ ಸಂದರ್ಭದಲ್ಲಿ ದ ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಕಂಬಳ ಕಾರ್ಯಾಧ್ಯಕ್ಷರಾದ ಗುರಕಿರಣ್, ಗುಣರಂಜನ್ ಶೆಟ್ಟಿ ,ಉದ್ಯಮಿ ಉಮೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!