Author: news_bites_admin

ಕರಾವಳಿ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೆ.ಪಿ ಅಹ್ಮದ್ ಹಾಜಿಯವರಿಗೆ ಪುತ್ತೂರು ಕಮ್ಯೂನಿಟಿ ಸೆಂಟರ್ನಿಂದ ಅಭಿನಂದನೆ

ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಪ್ರಗತಿ ಕಾಣಬೇಕು ಎನ್ನುವ ಕನಸು ಮತ್ತು ಇಚ್ಚಾಶಕ್ತಿಯಿಂದ ದುಡಿದ ಕೆಲವೇ ಮಹನಿಯರಲ್ಲಿ ಪುತ್ತೂರಿನ ಕೆ.ಪಿ ಅಹ್ಮದ್ ಹಾಜಿಯವರೂ ಒಬ್ಬರಾಗಿದ್ದಾರೆ. ದಶಕದ ಹಿಂದೆ

Read More
ಕರಾವಳಿ

 ಕರ್ನೂರು: ಮನೆಗೆ ಸಿಡಿಲು  ಬಡಿದು ಹಾನಿ

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು  ಸಮೀಪ ಮನೆಯೊಂದಕ್ಕೆ ಸಿಡಿಲು ಬಡಿದು ಹಾನಿ  ಸಂಭವಿಸಿದ ಘಟನೆ ನ.2ರಂದು ನಡೆದಿದೆ. ಕರ್ನೂರು ಆಲಾಬಿಮೂಲೆ ಎಂಬಲ್ಲಿ  ಅಬ್ದುಲ್ ರಹಿಮಾನ್ ಎಂಬವರ ಮನೆಗೆ ಸಿಡಿಲು  ಬಡಿದಿದ್ದು ಸಿಡಿಲಿಗೆ ಮನೆಯ ಹಿಂಬದಿಯ ಗೋಡೆ  ಬಿರುಕು ಬಿಟ್ಟಿದ್ದು ಶೀಟ್‌ಗೆ ಹಾನಿಯಾಗಿದೆ ಮನೆಯ ವಿದ್ಯುತ್ ವಯರಿಂಗ್ ಸುಟ್ಟು ಹೋಗಿದ್ದು ಮನೆಯೊಳಗಿದ್ದ ಅಬ್ದುಲ್ ರಹಿಮಾನ್ ಅವರ ಮಗನಿಗೂ ಅಲ್ಪ  ಗಾಯವಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ರಘುರಾಮ,  ನೆ.ಮುಡ್ನೂರು ಗ್ರಾ.ಪಂ ಸದಸ್ಯ ಶ್ರೀರಾಮ ಪಕ್ಕಳ,  ಗ್ರಾ.ಪಂ ಮಾಜಿ ಸದಸ್ಯ ಖಾದರ್ ಕರ್ನೂರು,  ಸ್ಥಳೀಯರಾದ ಮೋಹನ್ ಹಾಗೂ ಮೆಸ್ಕಾಂ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More
ಕರಾವಳಿ

ನ.5ರಂದು ಪುತ್ತೂರಿನಲ್ಲಿ ನಡೆಯುವ ಅಶ್ರಫ್ ಹೆಸರಿನವರ ಸಂಗಮದಲ್ಲಿ ಭಾಗವಹಿಸುವ ಅಶ್ರಫ್ ನವರಿಗೆ 2000 ರೂ ಸಿಗುವುದು ನಿಜವೇ..?

ಪುತ್ತೂರು: ವಿವಿಧ ಕಡೆಗಳಲ್ಲಿರುವ ” ಹೆಸರಿವರು ಒಂದೆಡೆ ಸೇರುವ ಅಪೂರ್ವ ಸಂಗಮವೊಂದಕ್ಕೆ ಇದೇ ಬರುವ ನವೆಂಬರ್ 5ರಂದು ಪುತ್ತೂರು ಸಾಕ್ಷಿಯಾಗಲಿಕ್ಕಿದೆ. ಕೇರಳದಲ್ಲಿ ಯಶಸ್ವಿ ಸಾಮಾಜಿಕ ಕೆಲಸಗಳ ಮೂಲಕ

Read More
ಕರಾವಳಿಕ್ರೈಂ

ಸುಳ್ಯ :ಅರಂತೋಡು ಬಳಿ ಕಾರು ಪಲ್ಟಿ

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾದ ಘಟನೆ ಅರಂತೋಡು ಬಳಿ ನ.3ರಂದು ಸಂಭವಿಸಿದೆ. ಮಂಗಳೂರಿನಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಾರು ಅರಂತೋಡು ಪೆಟ್ರೋಲ್ ಪಂಪ್ ಬಳಿ

Read More
ಕರಾವಳಿ

ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು: ಅಧ್ಯಕ್ಷ: ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಉಪಾಧ್ಯಕ್ಷ: ಝೈನೀ ಕಾಮಿಲ್, ಪ್ರ.ಕಾರ್ಯದರ್ಶಿ: ಬಶೀರ್ ಇಂದ್ರಾಜೆ, ಕೋಶಾಧಿಕಾರಿ: ಯೂಸುಫ್ ಗೌಸಿಯಾ ಸಾಜ

  ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಆಡಳಿತ ಸಮಿತಿಯ ಅಧ್ಯಕ್ಷರಾಗಿ       ಪಿ.ಎಂ.ಅಬ್ದುಲ್ ರಹಿಮಾನ್ರ ಹಾಜಿ ಅರಿಯಡ್ಕ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಡಾ.ಎಮ್ಮೆಸ್ಸೆಂ ಅಬ್ದುಲ್

Read More
ಕರಾವಳಿ

ಪುತ್ತೂರು: ರೋಟರಿ ಕ್ಲಬ್ ಸೆ೦ಟ್ರಲ್’ನಿಂದ ಟೂರಿಸ್ಟ್ ಕಾರು ತಂಗುದಾಣ ಉದ್ಘಾಟನೆ:

ಪುತ್ತೂರು: ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಸಮೀಪದಲ್ಲಿ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಪ್ರಾಯೋಜಿತ ಟೂರಿಸ್ಟ್ ಕಾರು ತಂಗುದಾಣವನ್ನು ರೋಟರಿ ಸಹಾಯಕ ಗವರ್ನರ್

Read More
ಕರಾವಳಿಕ್ರೈಂ

ಬೆಳ್ಳಾರೆ: ಕಳಂಜದ ಮಸೂದ್ ಕೊಲೆ ಪ್ರಕರಣ-ಇಬ್ಬರು ಆರೋಪಿಗಳಿಗೆ ಹೈಕೋರ್ಟ್’ನಿಂದ ಜಾಮೀನು

ಬೆಳ್ಳಾರೆ ಸಮೀಪದ ಕಳಂಜದ ಮಸೂದ್ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿ ಜೈಲಿನಲ್ಲಿರುವ ಇನ್ನಿಬ್ಬರು ಆರೋಪಿಗಳಿಗೆ ಹೈಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಕಳೆದ ವರ್ಷ ಕಳಂಜ ಎಂಬಲ್ಲಿ ನಡೆದಿದ್ದ ಮಸೂದ್

Read More
ಕರಾವಳಿ

ಬಡವರ ಸೇವೆಗೆಂದೇ ರೈ ಚಾರಿಟೇಬಲ್‌ ಟ್ರಸ್ಟ್ ಆರಂಭಿಸಲಾಗಿದೆ: ನಿಹಾಲ್ ಶೆಟ್ಟಿ

ಪುತ್ತೂರು: ಕಳೆದ ಹತ್ತು ವರ್ಷಗಳ ಹಿಂದೆ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟನ್ನು ಸ್ಥಾಪನೆ ಮಾಡಿದ್ದೇ ಬಡವರ ಸೇವೆಗಾಗಿ, ಇದರಲ್ಲಿ ಯಾವುದೇ ರಾಜಕೀಯವಿಲ್ಲ, ಅಶೋಕ್ ರೈಯವರು

Read More
ಕರಾವಳಿ

ರಾಜ್ಯಪಾಲರಿಗೆ ಕಂಬಳದ ಆಮಂತ್ರಣ: ಕಂಬಳಕ್ಕೆ ಆಹ್ವಾನ

ಪುತ್ತೂರು: ನ.24,25,26 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳಕ್ಕೆ ರಾಜ್ಯದ ರಾಜ್ಯಪಾಲರಾದ ತಾವರ್‌ಚಂದ್ ಗೆಹ್ಲೊಟ್ ರವರಿಗೆ ಕಂಬಳ ಸಮಿತಿ ಅಧ್ಯಕ್ಷರೂ, ಪುತ್ತೂರು ಶಾಸಕರೂ ಆಗಿರುವ

Read More
ಕರಾವಳಿ

ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್‌ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ-ಕರ್ನಾಟಕ ದರ್ಶನ ಹಸ್ತಪ್ರತಿ ಬಿಡುಗಡೆ

ಪುತ್ತೂರು: ಬೆಳಂದೂರು ಈಡನ್ ಗ್ಲೋಬಲ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.  ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ರಂಝಿ  ಮೊಹಮ್ಮದ್ ಉದ್ಘಾಟಿಸಿದರು. ಅರೇಬಿಕ್ ವಿಭಾಗದ ಮುಖ್ಯಸ್ಥರಾದ ರಶೀದ್ ಸಖಾಫಿ ಕನ್ನಡ  ರಾಜ್ಯೋತ್ಸವದ ಸಂದೇಶವನ್ನು ನೀಡಿದರು.ಆಡಳಿತ ಸಮಿತಿಯವರು ಮಕ್ಕಳಿಗೆ ಶುಭ ಹಾರೈಸಿದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳು,  ಶಿಕ್ಷಕರು ಮತ್ತು ಪೋಷಕರರಿಂದ ರಚಿಸಲ್ಪಟ್ಟ ಕರ್ನಾಟಕ ದರ್ಶನ ಎಂಬ ಸುಮಾರು ಒಂದು ಸಾವಿರ  ಪುಟಗಳನ್ನೊಳಗೊಂಡ ಹಸ್ತ ಪ್ರತಿಯ ಮುಖ ಪುಟವನ್ನು ಬಿಡುಗಡೆ ಮಾಡಲಾಯಿತು. ಇದರಲ್ಲಿ ಕರ್ನಾಟಕದ  ಬಗೆಗಿನ ಲೇಖನಗಳು, ಕಥೆಗಳು, ಕವಿತೆಗಳು, ಸ್ಥಳೀಯ  ಇತಿಹಾಸ, ಭೌಗೋಳಿಕ ಮಾಹಿತಿ, ರಾಜಕೀಯ ಮಾಹಿತಿ, ರೇಖಾಚಿತ್ರಗಳು, ವರ್ಣಚಿತ್ರಗಳು, ಕ್ಯಾಲಿಗ್ರಫಿ ಇತ್ಯಾದಿ  ಒಳಗೊಂಡಿದೆ. ವಿದ್ಯಾರ್ಥಿಗಳಿಂದ ಸುಂದರವಾದ ಮಾನವ ನಿರ್ಮಿತ  ಕರ್ನಾಟಕ ರಾಜ್ಯದ ಆಕರ್ಷಕ ನಕ್ಷೆಯನ್ನು  ಪ್ರದರ್ಶಿಸಲಾಯಿತು. ಕನ್ನಡ ವಿಭಾಗದ ಶಿಕ್ಷಕಿ ಸುಚಿತ್ರಾ .ಎ ಭಾಷೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು. ವಿದ್ಯಾರ್ಥಿಗಳಾದ ಮುಹಮ್ಮದ್ ಅಜೀಂ ಭಾಷಣ ಮತ್ತು ಮುಹಮ್ಮದ್ ಶೈಜ್ ಹಾಡಿನ ಮೂಲಕ ಕನ್ನಡ ಭಾಷೆಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿನಿ ಫಾತಿಮತ್ ಸಹ್ಲಾ ನಿರೂಪಿಸಿದರು. ವಿದ್ಯಾರ್ಥಿ ಮುಹಮ್ಮದ್ ಅಸ್ಲಂ  ಸ್ವಾಗತಿಸಿದರು. ವಿದ್ಯಾರ್ಥಿನಿ ಅಮ್ನ ಫಾತಿಮ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಬೋಧಕ ಮತ್ತು  ಬೋಧಕೇತರ ವೃಂದದವರು ಉಪಸ್ಥಿತರಿದ್ದರು.

Read More
error: Content is protected !!