ಕರಾವಳಿ

ಕುರಿಯದಲ್ಲಿ  ಕಾರ್ಮಿಕ ವಸತಿ ಶಾಲೆ:    ಕಾರ್ಮಿಕ ಇಲಾಖೆಗೆ ಪಹಣಿ ಪತ್ರ ಹಸ್ತಾಂತರಿಸಿದ ಶಾಸಕ ಅಶೋಕ್ ರೈ  

ಪುತ್ತೂರು ತಾಲೂಕಿನ ಆರ್ಯಾಪು ಗ್ರಾ.ಪಂ ವ್ಯಾಪ್ತಿಯ ಕುರಿಯದಲ್ಲಿ 70 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾರ್ಮಿಕ ವಸತಿ ಶಾಲೆಗೆ ಜಾಗ‌ ಮಂಜೂರಾತಿಯ ಪಹಣಿ ಪತ್ರವನ್ನು ಶಾಸಕ ಅಶೋಕ್ ರೈ ಅವರು ಕಾರ್ಮಿಕ ಇಲಾಖೆಗೆ ಹಸ್ತಾಂತರಿಸಿದರು.

Leave a Reply

Your email address will not be published. Required fields are marked *

error: Content is protected !!