ಕರಾವಳಿ

ಕರಾವಳಿ

ಬಡ ಹೆಣ್ಮಗಳ ಮದುವೆಗೆ ನೆರವುನೀಡಿಮಾದರಿಯಾದ ‘ಖಲೀಫಾ ಗೈಸ್ ದರ್ಬೆ’ ಯುವಕರ ತಂಡ

ಕಾನತ್ತಡ್ಕ ದರ್ಬೆ ಜಮಾತಿಗೆ ಒಳಪಟ್ಟ ವ್ಯಕ್ತಿಯೋರ್ವರ ಮಗಳ ಮದುವೆಯ ಸಹಾಯರ್ಥವಾಗಿ ‘ಖಲೀಫಾ ಗೈಸ್ ದರ್ಬೆ’ ಯುವಕರ ನೇತೃತ್ವದ ‘Helping Fund ‘ ಎಂಬ ವಾಟ್ಸಪ್‌ ಗ್ರೂಪಿನ ಸಹಾಯದಿಂದ

Read More
ಅಂತಾರಾಷ್ಟ್ರೀಯಕರಾವಳಿಕ್ರೀಡೆ

ಇಂಡೋನೇಷ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಬಂಟ್ವಾಳದ ಯುವಕ ಆಯ್ಕೆ

ಬಂಟ್ವಾಳ : ಮೂಲತಃ ಬಂಟ್ವಾಳ ತಾಲೂಕಿನ ಕುಕ್ಕಿಪ್ಪಾಡಿ ಗ್ರಾಮದ ಯುವಕನೋರ್ವ ಇಂಡೋನೇಷಿಯಾದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾನೆ. ಕುಕ್ಕಿಪ್ಪಾಡಿ ಹುಣಸೆ ಬೆಟ್ಟು ನಿವಾಸಿ ಮಹಾಬಲ ಶೆಟ್ಟಿ ಎಂಬವರ

Read More
ಕರಾವಳಿಕ್ರೈಂ

ಬೆಳ್ತಂಗಡಿ: ಬೈಕ್ ಡಿವೈಡರ್ ಗೆ ಢಿಕ್ಕಿ ಹೊಡೆದು ವಿದ್ಯಾರ್ಥಿ ಮೃತ್ಯು

ಬೆಳ್ತಂಗಡಿ: ಬೈಕ್ ಡಿವೈಡರ್ ಗೆ ಢಿಕ್ಕಿ ಹೊಡೆದು ವಿದ್ಯಾರ್ಥಿಯೋರ್ವ ಮೃತಪಟ್ಟಿರುವ ಘಟನೆ ಉಜಿರೆಯಲ್ಲಿ ನಡೆದಿದೆ. ಕಲ್ಮಂಜ ಗ್ರಾಮದ ಕರಿಯನೆಲ ಆನಂದ ಗೌಡರ ಪುತ್ರ, ಉಜಿರೆಯ ಎಸ್.ಡಿ.ಎಮ್ ಡಿಪ್ಲೊಮಾ

Read More
ಕರಾವಳಿ

ಪುತ್ತೂರು ‘ವೈಟ್ ಟ್ಯಾಗ್’ ಭರಪೂರ ಕೊಡುಗೆ ಇನ್ನು ಕೆಲವು ದಿನ ಮಾತ್ರ

ಪುತ್ತೂರು: ಇಲ್ಲಿನ ಜಿ ಎಲ್ ಒನ್ ಮಾಲ್ ನಲ್ಲಿ ಕಾರ್ಯಾಚರಿಸುತ್ತಿರುವ ಪುರುಷರ ಬ್ರಾಂಡೆಡ್ ಸಿದ್ದ ಉಡುಪುಗಳ ಪ್ರಖ್ಯಾತ ಮಳಿಗೆ ವೈಟ್ ಟ್ಯಾಗ್ ಮಲ್ಟಿ ಬ್ರಾಂಡ್ ಶೋ ರೂಂ

Read More
ಕರಾವಳಿಕ್ರೀಡೆರಾಜ್ಯ

ಬೆಂಗಳೂರು ಕಂಬಳ: ಸಿಎಂ ಸಿದ್ದರಾಮಯ್ಯರಿಗೆ ಆಮಂತ್ರಣ ನೀಡಿದ ಶಾಸಕ ಅಶೋಕ್ ರೈ:
ಬೆಂಗಳೂರು ಕಂಬಳದ ಬಗ್ಗೆ ಸಿಎಂ ಮೆಚ್ಚುಗೆ

ಪುತ್ತೂರು: ನವೆಂಬರ್ 25ಮತ್ತು 26 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಐತಿಹಾಸಿಕ ಬೆಂಗಳೂರು ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಕಂಬಳ ಸಮಿತಿ ಅಧ್ಯಕ್ಷರೂ, ಪುತ್ತೂರು ಶಾಸಕರೂ

Read More
ಕರಾವಳಿರಾಜಕೀಯರಾಜ್ಯ

ಮಂಗಳೂರು ಲೋಕಸಭಾ ಕ್ಷೇತ್ರ: ಬಿಜೆಪಿಯಿಂದ ಮತ್ತೆ ನಳಿನ್ ಕುಮಾರ್ ಕಣಕ್ಕೆ..?

ಮಂಗಳೂರು: ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಭೇಟಿ ನೀಡಿದ ವಿಜಯೇಂದ್ರ ಅವರು, ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದು

Read More
ಕರಾವಳಿರಾಜಕೀಯ

ಮಠಂದೂರುರವರ ಅಶ್ಲೀಲ ಚಿತ್ರವನ್ನು ಹರಿಯಬಿಟ್ಟವರಿಗೆ ಜನರಿಂದ ಆಯ್ಕೆಯಾದ ಶಾಸಕರ ಬಗ್ಗೆ ಮಾತನಾಡುವ ಅಧಿಕಾರ ಇಲ್ಲ: ಅಮಲ ರಾಮಚಂದ್ರ

ಪುತ್ತೂರು: ಸಂಜೀವ ಮಠಂದೂರು ಅವರು ಐದು ವರ್ಷಗಳ ಕಾಲ ಶಾಸಕರಾಗಿದ್ದ ವೇಳೆ ಅವರ ಹಿಂದೆಯೇ ಸುತ್ತುತ್ತಿದ್ದ ಬಿಜೆಪಿ‌ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ ಹಾಗೂ

Read More
ಕರಾವಳಿ

ಬೆಳಂದೂರು ಈಡನ್  ಗ್ಲೋಬಲ್ ಶಾಲೆಯಲ್ಲಿ ಈಡನ್ ಗ್ಲಾಂಝ ಮಿಲಾದ್ ಸಂಭ್ರಮ

ಪುತ್ತೂರು: ಬೆಳಂದೂರು ಈಡನ್ ಗ್ಲೋಬಲ್ ಶಾಲೆಯಲ್ಲಿ ಮಿಲಾದ್ ಫೆಸ್ಟ್ ಆಚರಿಸಲಾಯಿತು. ಎಂ ಝೀಕ್ಯು  ವಿಭಾಗದ ವಿದ್ಯಾರ್ಥಿ ಹುಸೇನ್ ಅಹ್ಮದ್ ಖುರಾನ್  ಪಠಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸವಣೂರು ಜುಮಾ ಮಸೀದಿಯ ಖತೀಬ್ ಅಶ್ರಫ್  ಬಾಖವಿ ಕಾರ್ಯಕ್ರಮ ಉದ್ಘಾಟಿಸಿದರು. ಬೈತಡ್ಕ ಜುಮಾ ಮಸೀದಿಯ ಮುದರ್ರಿಸ್ ಜುನೈದ್ ಸಖಾಫಿ ಪ್ರಾಸ್ತಾವಿಕ ಭಾಷಣಗೈದರು. ಕಾರ್ಯಕ್ರಮದಲ್ಲಿ ಶಾಲಾ ಪತ್ರಿಕೆಯ ಮುಖಪುಟ ಹಾಗೂ ಕರ್ನಾಟಕ ದರ್ಶನ ಹಸ್ತಪ್ರತಿಯ ಮುಖ ಪುಟ ಬಿಡುಗಡೆ ಮಾಡಲಾಯಿತು. ಕಳೆದ ಶೈಕ್ಷಣಿಕ ವರ್ಷದಲ್ಲಿ ನಡೆದ  ಜೆನಿಯೋಡೆಲ್ಮಸ್ ಎಂಬ  ಸ್ಪರ್ಧಾತ್ಮಕ ಪರೀಕ್ಷೆಯ  ವಿಜೇತರಿಗೆ, ಶಾಲಾ ವಿಜ್ಞಾನ ಮೇಳ ಹಬಿನೋಸ್ ಹಾಗೂ ಕಳೆದ ಶೈಕ್ಷಣಿಕ ವರ್ಷದ ಅರೇಬಿಕ್ ವಿಭಾಗದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ  ಪ್ರದಾನ  ಮಾಡಲಾಯಿತು. ಆಡಳಿತ ಸಮಿತಿಯ ಅಧ್ಯಕ್ಷರಾದ ಅಶ್ರಫ್ ಶಾ  ಮಾಂತೂರು ಅವರು ಕಾರ್ಯಕ್ರಮಕ್ಕೆ ಸಂದೇಶದ  ಮೂಲಕ ಶುಭ ಹಾರೈಸಿದರು. ಆಡಳಿತ ಸಮಿತಿಯ  ಕಾರ್ಯದರ್ಶಿ ಬಶೀರ್ ಹಾಜಿ ಅಧ್ಯಕ್ಷೀಯ ಭಾಷಣ  ಮಾಡಿದರು. ಸೈಯದ್ ಹಾಮಿದುಲ್ ಹಾದಿ ತಂಙಳ್ ಮಂಜೇಶ್ವರ ದುವಾ ನೇತೃತ್ವ ನೀಡಿದರು. ನಂತರ ಮಕ್ಕಳ ವೈಭವ ಭರಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.  ಮಕ್ಕಳು ನಬಿ ಪ್ರೇಮವನ್ನು ಭಾಷಣ, ಹಾಡು, ಕಥಾ  ಪ್ರಸಂಗ, ಬುರ್ಧಾ, ಕವ್ವಾಲಿ ಹಾಗೂ ದಫ್ ಮೂಲಕ  ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಮಿತಿಯ  ಸದಸ್ಯರಾದ ಅಬ್ದುಲ್ ಹಮೀದ್ ಹಾಜಿ, ಬಿ.ಪಿ  ಇಸ್ಮಾಯಿಲ್ ಹಾಜಿ, ಪುತ್ತುಬಾವ ಹಾಜಿ, ಮುಸ್ತಫಾ  ಸಅದಿ, ಅಬ್ಬಾಸ್ ಹಾಜಿ, ಅಬ್ದುಲ್ ಖಾದರ್ ಹಾಜಿ, ಅಲಿ ಸಅದಿ ಬಲ್ಕಾಡ್, ಮುಹಮ್ಮದ್ ಹಾಜಿ ಹಾಗೂ 

Read More
ಕರಾವಳಿ

ಗೂಡ್ಸ್ ವಾಹನ ಖರೀದಿಸುವವರಿಗೆ ಇಲ್ಲಿದೆ ಸುವರ್ಣಾವಕಾಶ

ಪುತ್ತೂರು: ಮಿತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಎಚ್.ಎಂ.ಎಸ್ ಗ್ರೂಪ್’ನವರ ಭಾರತ್ ವೆಹಿಕಲ್ ಬಜಾರ್‌ನಲ್ಲಿ ಸೆಕೆಂಡ್ ಹ್ಯಾಂಡ್ ಗೂಡ್ಸ್ ವಾಹನಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿದ್ದು ತಾಲೂಕಿನಲ್ಲೇ ಸೆಕೆಂಡ್ ಹ್ಯಾಂಡ್ ಗೂಡ್ಸ್

Read More
ಕರಾವಳಿ

ರಾಜ್ಯ ಮಟ್ಟದ ಹಿಯಾ ಫಿಯೆಸ್ಟದಲ್ಲಿ ಪ್ರಶಸ್ತಿ ವಿಜೇತ ಸಾಲ್ಮರ ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಕಾಲೇಜು ವಿದ್ಯಾರ್ಥಿನಿಯರಿಗೆ ಅಭಿನಂದನಾ ಸಮಾರಂಭ

ಪುತ್ತೂರು: ಇತ್ತೀಚೆಗೆ ಮೌಂಟನ್ ವ್ಯೂ ಸಮೂಹ ಸಂಸ್ಥೆಯ ಸಭಾಂಗಣದಲ್ಲಿ ಮಹಿಳೆಯರಿಗಾಗಿ ನಡೆದ ‘ಸಮಸ್ತ’ದ ಫಾಳಿಲಾ-ಫಳೀಲಾ ಕಾಲೇಜುಗಳ ರಾಜ್ಯ ಮಟ್ಟದ ಹಿಯಾ ಫಿಯೆಸ್ಟ ಸ್ಪರ್ಧಾ ಕಾರ್ಯಕ್ರಮದಲ್ಲಿ ದ್ವಿತೀಯ ರನ್ನರ್

Read More
error: Content is protected !!