ಕರಾವಳಿರಾಜಕೀಯ

ಧರ್ಮಪಾಲನಾಥ ಸ್ವಾಮೀಜಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಪುತ್ತೂರು ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಡಾ.ವಿಷು ಕುಮಾರ್ ಗೌಡ





ಪುತ್ತೂರು: ಆಮ್ ಆದ್ಮಿ ಪಾರ್ಟಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಡಾ.ವಿಷು ಕುಮಾರ್ ಗೌಡ ಅವರು ಮಂಗಳೂರು ಬಿ ಜಿ ಎಸ್ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪುರುಷೋತ್ತಮ ಗೌಡ ಕೋಲ್ಪೆ, ಪುತ್ತೂರು ಪ್ರಚಾರ ಸಮಿತಿ ಅಧ್ಯಕ್ಷ ಜನಾರ್ಧನ ಬಂಗೇರ, ಮಂಗಳೂರು ದಕ್ಷಿಣ ಆಪ್ ಮುಖಂಡ ನವೀನ್ ಚಂದ್ರ ಪೂಜಾರಿ, ಕಾನೂನು ಸಲಹೆಗಾರ ಉದಯಶಂಕರ್, ಆಪ್ ಮುಖಂಡ ಸಯ್ಯದ್ ನಿಸಾರ್, ವಿಕಾಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!