ತೆರೆದ ಜೀಪಿನಲ್ಲಿ ಮೋದಿ ಸಫಾರಿ
ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಫಾರಿ ನಡೆಸಿದರು.
ಹುಲಿ ಯೋಜನೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಹಾಕಲಾಗಿರುವ ವಿಶೇಷ ಫಲಕವನ್ನು ವೀಕ್ಷಿಸಿದ ಮೋದಿಯವರು ಅಲ್ಲೇ ಇದ್ದ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.
ಬಳಿಕ ತೆರೆದ ಜೀಪಿನಲ್ಲಿ ಸಫಾರಿಗೆ ತೆರಳಿದರು. ಸುಮಾರು
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಮೋದಿ ಜೊತೆ ಇತರ 12 ವಾಹನಗಳು ಸಂಚರಿಸಿದವು ಎಂದು ವರದಿಯಾಗಿದೆ.