ಕರಾವಳಿ

ನೇರಳಕಟ್ಟೆ: ಬಾತಿಷಾ ನಿಧನ



ಪುತ್ತೂರು:ಕೊಡಾಜೆ  ಜಮಾಅತ್ ಗೆ ಒಳಪಟ್ಟ ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ  ಹನೀಫ್ ಎಂಬವರ ಪುತ್ರ ಬಾತಿಷಾ  (22ವ )ತೀವ್ರ ಜ್ವರದಿಂದ ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!