ಕರಾವಳಿ

ನಾಳೆ(ಫೆ.10) ರೆಂಜಲಾಡಿಯಲ್ಲಿ ನೂರೇ ಅಜ್ಮೀರ್; ವಿಶೇಷ ಅಭ್ಯಾಗತರಾಗಿ ಲತೀಫ್ ಗುರುಪುರ, ಇಕ್ಬಾಲ್ ಕೋಲ್ಪೆ



ಪುತ್ತೂರು: ರೆಂಜಲಾಡಿ ಇಸ್ಲಾಮಿಕ್ ಸೆಂಟರ್ ಆಶ್ರಯದಲ್ಲಿ ‘ನೂರೇ ಅಜ್ಮೀರ್’ ಬೃಹತ್ ಆಧ್ಯಾತ್ಮಿಕ ಸಂಗಮ ಫೆ.10ರಂದು ಸಂಜೆ ಗಂಟೆ 7ರಿಂದ ರೆಂಜಲಾಡಿಯಲ್ಲಿ ನಡೆಯಲಿದೆ.

ಕೆ.ಆರ್ ಹುಸೈನ್ ದಾರಿಮಿ ನೇತೃತ್ವದ ಆರ್‌ಐಸಿ ಆಶ್ರಯದಲ್ಲಿ ನಡೆಯುವ ನೂರೇ ಅಜ್ಮೀರ್ ಮಜ್ಲಿಸ್‌ಗೆ ವಲಿಯುದ್ದೀನ್ ಫೈಝಿ ವಾಯಕ್ಕಾಡ್ ನೇತೃತ್ವ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದು ವಿಶೇಷ ಅಭ್ಯಾಗತರಾಗಿ ಖ್ಯಾತ ಉದ್ಯಮಿಗಳಾದ

ಲತೀಫ್ ಗುರುಪುರ ಹಾಗೂ ಇಕ್ಬಾಲ್ ಕೋಲ್ಪೆ, ಭಾಗವಹಿಸಲಿದ್ದಾರೆ ಎಂದು ಆರ್.ಐ.ಸಿ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!