ಮಾಣಿ ದಾರುಲ್ ಇರ್ಶಾದ್ 33ನೇ ವಾರ್ಷಿಕ ಅಜ್ಮೀರ್ ಮೌಲಿದ್; ಸುಳ್ಯದಲ್ಲಿ ಪ್ರಚಾರ ಸಮಾವೇಶ
ದಾರುಲ್ ಇರ್ಶಾದ್ ಮಾಣಿ ಇದರ ಆಶ್ರಯದಲ್ಲಿ ಜನವರಿ 29 ರಂದು ನಡೆಯಲಿರುವ 33ನೇ ವಾರ್ಷಿಕ ಅಜ್ಮಿರ್ ಮೌಲೀದ್ ಹಾಗೂ 4ನೇ ಸನದು ದಾನ ಕಾರ್ಯಕ್ರಮ ಮಿತ್ತೂರು ಕೆ
Read Moreದಾರುಲ್ ಇರ್ಶಾದ್ ಮಾಣಿ ಇದರ ಆಶ್ರಯದಲ್ಲಿ ಜನವರಿ 29 ರಂದು ನಡೆಯಲಿರುವ 33ನೇ ವಾರ್ಷಿಕ ಅಜ್ಮಿರ್ ಮೌಲೀದ್ ಹಾಗೂ 4ನೇ ಸನದು ದಾನ ಕಾರ್ಯಕ್ರಮ ಮಿತ್ತೂರು ಕೆ
Read More‘ಸೆಕೆಂಡ್ ಹ್ಯಾಂಡ್’ ಸಿನಿಮಾದ ಮೂಲಕ ತೆಲುಗು ಚಿತ್ರೋದ್ಯಮದಲ್ಲಿ ಗುರುತಿಸಿಕೊಂಡಿದ್ದ ಸುಧೀರ್ ವರ್ಮಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಸುಧೀರ್ ಆತ್ಮಹತ್ಯೆ ವಿಚಾರ ಹಬ್ಬುತ್ತಿದ್ದಂತೆಯೇ ಅವರ ಮನೆಗೆ ಅನೇಕ ಕಲಾವಿದರು
Read Moreಮಾಡನ್ನೂರು: ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಇದರ ವಿದ್ಯಾರ್ಥಿ ಸಂಘಟನೆ ಎನ್.ಎಸ್.ಯು ಅಯೋಜಿಸುವ ನೂರುಲ್ ಹುದಾ ಸಾಹಿತ್ಯೋತ್ಸವ ಫೆ.1ರಿಂದ ಫೆ.3ರ ವರೆಗೆ ನಡೆಯಲಿದೆ. ಕೇರಳ, ಕರ್ನಾಟಕದ ಸಾಹಿತ್ಯಗಾರರು, ಚಿಂತಕರು, ಬರಹಗಾರರು ಆಗಮಿಸಲಿದ್ದಾರೆ. ಖ್ಯಾತ ಚಿಂತಕ ರಾಚಿಂತನ್, ಬರಹಗಾರ ನರೇಂದ್ರ ರೈ ದೇರ್ಲ, ಐಎಎಸ್ ಶಾಹಿದ್ ತಿರುವಳ್ಳೂರು, ಶಂಸುದ್ದೀನ್ ಮುಬಾರಕ್, ರಶೀದ್ ಹುದವಿ, ಶಂಸುದ್ದೀನ್ ವಡಗರ ಮತ್ತು ಸಂಗೀತ ಕ್ಷೇತ್ರದಲ್ಲಿ ತನ್ನದಾದ ಛಾಪು ಮೂಡಿಸಿರುವ ಕೇರಳದ ಶಮೀರ್ ಬಿನ್ಸಿ ಆಗಮಿಸಲಿದ್ದಾರೆ. ಸಾಹಿತ್ಯೋತ್ಸವದ ಭಾಗವಾಗಿ ಶುಹದಾ ಮೊಮೋರಿಯಲ್ ರಾಜ್ಯ ಮಟ್ಟದ ಕನ್ನಡ ಭಾಷಣ ಸ್ಪರ್ಧೆ ನಡೆಸಲಿದ್ದು ೨೪ ವರ್ಷದೊಳಗಿನ ಕರ್ನಾಟಕದ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದೆ. ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ, ದ್ವೀತಿಯ, ತೃತಿಯ ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗವುದು. ಭಾಗವಹಿಸಲು ಇಚ್ಫಿಸುವವರು +91 9148753965 ನಂಬರಿಗೆ ರಿಜಿಸ್ಟರ ಮಾಡಬಹುದು ಎಂದು ಸಂಘಟಕರು ತಿಳಿಸಿದ್ದಾರೆ.
Read Moreಪುತ್ತೂರು: ಗುಣಮಟ್ಟದ ಶಿಕ್ಷಣ ನೀಡುವ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿರುವ ಕುಂಬ್ರ ಮರ್ಕಝು ಲ್ ಹುದಾ ಮಹಿಳಾ ಕಾಲೇಜು ವಿನೂತನ ಯೋಜನೆಗಳಿಗೆ ಚಾಲನೆ ನೀಡುತ್ತಲೇ ಇದೆ. ಅಧ್ಯಯನದಲ್ಲಿ ಹಿಂದುಳಿದ ವಿದ್ಯಾರ್ಥಿನಿಯರಿಗೆ ‘ಸ್ಟಡೀ ಐಸಿಯು’ ಎಂಬ ವಿಭಿನ್ನ ಘಟಕವನ್ನು ಪ್ರಾರಂಭಿಸಿ ಉತ್ತಮ ಬದಲಾವಣೆಯ ಫಲಿತಾಂಶ ಕಂಡ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಇದೀಗ ಕಾಲಾಪೇಕ್ಷಿತ ಮೌಲ್ಯಭರಿತವಾದ ಸಿ.ಸಿ.ಯು(ಸ್ಟೂಡೆಂಟ್ ಕಾಂಪ್ರಹನ್ಸಿವ್ ಕೇರ್ ಯುನಿಟ್) ಎಂಬ ಇನ್ನೊಂದು ವಿನೂತನ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ. ಮೊಬೈಲ್ ದುರುಪಯೋಗದಿಂದುಂಟಾಗುವ ದುರಂತಗಳು, ಮತ್ತು ಇನ್ನಿತರ ಅನಗತ್ಯ ವಿಚಾರಗಳಿಗೆ ವಿದ್ಯಾರ್ಥಿನಿಯರು ಬಲಿಯಾಗದೇ ಒಳಿತಿನ ಕ್ಷೇತ್ರದಲ್ಲಿ ಮಾತ್ರ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಯುನಿಟ್ ಸಕ್ರೀಯ ಕಾರ್ಯಾಚರಣೆ ನಡೆಸಲಿದೆ.
Read Moreಸುಳ್ಯ ಪರಿವಾರಕಾನ ಬಳಿ ಜ.22 ರಂದು ರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಸುಮಾರು 20 ಅಡಿ ಆಳಕ್ಕೆ ಉರುಳಿದ
Read Moreಕಳೆದ ಎರಡು ದಿನಗಳ ಹಿಂದೆ ಔಷಧಿಗೆಂದು ಕ್ಲಿನಿಕ್ಕಿಗೆ ಹೋಗಿ ನಾಪತ್ತೆಯಾಗಿದ್ದ ನವವಿವಾಹಿತೆ ಕೀರ್ತಿಶ್ರೀ ಸುಳ್ಯ ಠಾಣೆಗೆ ಹಾಜರಾಗಿರುವುದಾಗಿ ತಿಳಿದುಬಂದಿದೆ. ಕೀರ್ತಿಶ್ರೀ ಕಾಣೆಯಾಗಿರುವುದಾಗಿ ಆಕೆಯ ಪತಿ ಜ. 22ರಂದು
Read Moreಮಾಣಿ: ಕರ್ನಾಟಕ ಮುಸ್ಲಿಂ ಜಮಾಅತ್ ಕೆಎಂಜೆ, ಸುನ್ನೀ ಯುವಜನ ಸಂಘ ಎಸ್ವೈಎಸ್, ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಇದರ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಮತ್ತು ಮಹ್ಳರತುಲ್ ಬದ್ರಿಯಾ
Read Moreಪುತ್ತೂರು: ಬಿಜೆಪಿ ಮುಖಂಡರಾಗಿ, ತಾ. ಪಂ ಅಧ್ಯಕ್ಷರಾಗಿ, ಜಿ. ಪಂ ಸದಸ್ಯರಾಗಿದ್ದ ಕೆಯ್ಯೂರಿನ ದಿ.ಪಕೀರ ಅವರ ಪತ್ನಿ ಧರಣಿ ಅವರು ಮಂಗಳೂರಿನಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್
Read Moreಉಡುಪಿ :ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ 130 ಸ್ಥಾನ ಹಾಗೂ ಗರಿಷ್ಠ 150 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ಪ್ರ್ರತಿ ಪಕ್ಷ ನಾಯಕ
Read Moreಪುತ್ತೂರು: ಕೋಡಿಂಬಾಡಿ ರೈ ಎಸ್ಟೇಟ್ ನ ಮಾಲಕ, ಉದ್ಯಮಿ, ಬಿಜೆಪಿ ಮುಖಂಡ ಅಶೋಕ್ ಕುಮಾರ್ ರೈ ಕೊನೆಗೂ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಮಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಪ್ರಜಾ
Read More