Author: news_bites_admin

ಕರಾವಳಿ

ದ.ಕ.ಜಿಲ್ಲೆಯಲ್ಲಿ ನಾಳೆಯೂ ಶಾಲಾ ಕಾಲೇಜಿಗೆ ರಜೆ

ಪುತ್ತೂರು: ದ.ಕ.ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜು.26ರಂದು ಕೂಡ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ, ಪ್ರೌಢಶಾಲೆ,

Read More
ಕರಾವಳಿ

ಅನಾರೋಗ್ಯ ಪೀಡಿತ ಕಾರ್ಮಿಕನ ಮನೆಗೆ ತೆರಳಿ ಆರೋಗ್ಯ ವಿಚಾರಿಸಿ ನೆರವು ನೀಡಿದ ಶಾಸಕ ಅಶೋಕ್ ರೈ

ಅನಾರೋಗ್ಯ ಪೀಡಿತ ಕಾರ್ಮಿಕಗೆ ಶಾಸಕರಿಂದ ನೆರವುಪುತ್ತೂರು: ಕಳೆದ ಕೆಲವು ತಿಂಗಳಿಂದ ಅನಾರೋಗ್ಯ ಪೀಡಿತರಾಗಿ ಮನೆಯಲ್ಲಿ ಹಾಸಿಗೆ ಹಿಡಿದ ಕೂಲಿ ಕಾರ್ಮಿಕ ಬನ್ನೂರು ಗ್ರಾಮದ ಅಡಚಿಲಡ್ಕ ನಿವಾಸಿ ನಾರಾಯಣ

Read More
ಕರಾವಳಿ

ಎಲ್ಲರೂ ಮನೆಗೆ ಬರುತ್ತಾರೆ… ಹೋಗುತ್ತಾರೆ
ಸಹಾಯ ಮಾಡುವವರೂ ಯಾರೂ ಇಲ್ಲ: ಶಾಸಕರ ಮುಂದೆ ಅಲವತ್ತುಕೊಂಡ ಚರಣ್‌ ಕುಟುಂಬಸ್ಥರು

ಪುತ್ತೂರು: ಇನ್ನೂ ಬದುಕಬೇಕಿದ್ದ ನನ್ನ ಮಗ , ನಮ್ಮ ಕುಟುಂಬಕ್ಕೆ ಆಧಾರವಾಗಬೇಕಿದ್ದವ, ವಿಧಿಯ ಲೀಲೆಗೆ ಬಲಿಯಾದ. ನನಗಿನ್ನು ಯಾರು ಗತಿ, ನನಗೆ ಕೆಲಸ ಮಾಡಲು ಸಾದ್ಯವಾಗುತ್ತಿಲ್ಲ, ಮನೆ

Read More
ಕರಾವಳಿ

ಸಮಾಜ ಸೇವೆಯ ತುಡಿತ ನಮ್ಮಲ್ಲಿರಬೇಕು- ಮಹಮ್ಮದ್ ಕುಕ್ಕುವಳ್ಳಿ

ಲಯನ್ಸ್ ಕ್ಲಬ್ ಸಂಸ್ಥೆಯು ಸಮಾಜ ಸೇವೆಗೆ ಪ್ರೇರಣೆ ಕೊಡುವ ಸಂಸ್ಥೆಯಾಗಿದ್ದು ಲಯನ್ಸ್‌ನ ಕಾರ್ಯಚಟುವಟಿಕೆ ನೋಡಿ ನಾನು ಲಯನ್ಸ್ ಕ್ಲಬ್‌ಗೆ ಸೇರಿದ್ದೇನೆ. ಸಾಮಾಜಿಕ ಬದ್ದತೆ, ನಿಷ್ಠೆ ಮತ್ತು ಜವಾಬ್ದಾರಿ ಲಯನ್ಸ್ ಮೂಲಕ ನಮಗೆ ಸಿಗುತ್ತಿದ್ದು ನಾವು ಬೆಳೆಯಬೇಕು ಇನ್ನೊಬ್ಬರನ್ನು ಬೆಳೆಸಬೇಕೆನ್ನುವ ಮನಸ್ಸು ನಮ್ಮಲ್ಲಿದ್ದಾಗ ನಾವು ಎತ್ತರಕ್ಕೆ ಬೆಳೆಯಲು ಸಾಧ್ಯ. ನಾವು ಯಾವುದೇ ಸಂಸ್ಥೆಯಲ್ಲಿ ತೊಡಗಿಸಿಕೊಂಡರೂ ಸಮಾಜ ಸೇವೆಯ ತುಡಿತ ನಮ್ಮಲ್ಲಿರಬೇಕು, ಆಗ ಸಮಾಜವೂ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದು ಲಯನ್ಸ್ ಕ್ಲಬ್ ಪುತ್ತೂರು-ಪಾಣಾಜೆ ಇದರ ಅಧ್ಯಕ್ಷ ಲ| ಮಹಮ್ಮದ್ ಕುಕ್ಕುವಳ್ಳಿ ಹೇಳಿದರು. ಜು.23ರಂದು ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆದ ಲಯನ್ಸ್ ಕ್ಲಬ್ ಪುತ್ತೂರು-ಪಾಣಾಜೆ ಇದರ ಪದಗ್ರಹಣ ಸಮಾರಂಭ, ಸ್ಥಾಪಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 317ಡಿ ಜಿಲ್ಲೆ ದ್ವಿತೀಯ ಉಪ ಜಿಲ್ಲಾ ರಾಜ್ಯಪಾಲರಾದ ಲ|ಕುಡ್ಪಿ ಅರವಿಂದ ಶೆಣೈ ಪಿಎಂಜೆಎಫ್ ಅವರು ಪದಗ್ರಹಣ ನಡೆಸಿಕೊಟ್ಟರು. ರಾಜ್ಯ ಸಂಪನ್ಮೂಲ ವ್ಯಕ್ತಿ ಲ|ಇಕ್ಬಾಲ್ ಬಾಳಿಲ ವಿದ್ಯಾರ್ಥಿಗಳಿಗೆ ಪ್ರೇರಣಾ ತರಬೇತಿ ಶಿಬಿರ ನಡೆಸಿದರು. ಮಾಜಿ ಪ್ರಾಂತೀಯ ಅಧ್ಯಕ್ಷ ಲ.ಹೇಮನಾಥ ಶೆಟ್ಟಿ ಕಾವು ಹಾಗೂ ಅವರ ಪತ್ನಿ ಅನಿತಾ ಹೇಮನಾಥ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇರ್ದೆ, ಬೆಟ್ಟಂಪಾಡಿ, ನಿಡ್ಪಳ್ಳಿ, ಪಾಣಾಜೆ ಗ್ರಾಮದ ೫ ಶಾಲೆಗಳ 15 ವಿದ್ಯಾರ್ಥಿಗಳಿಗೆ 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಾಡಿದ ಸಾಧನೆಗಾಗಿ ವಿದ್ಯಾಕಿರಣ ಪ್ರಶಸ್ತಿ ನೀಡಲಾಯಿತು.  ಜೇನು ಕೃಷಿಯಲ್ಲಿ ಸಾಧನೆ ಮಾಡಿರುವ ಮನಮೋಹನ್ ಅರಂಬ್ಯ ಅವರನ್ನು ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಲಯನ್ಸ್ ಕ್ಲಬ್‌ನ ಕುಡ್ಪಿ ಅರವಿಂದ ಶೆಣೈ, ಸುದರ್ಶನ್ ಪಡಿಯಾರ್, ಲ್ಯಾನ್ಸಿ ಮಸ್ಕರೇನ್ಹಸ್, ಪಾವನರಾಮ, ಶ್ರೀಪ್ರಸಾದ್ ಪಾಣಾಜೆ ಹಾಗೂ ಇಕ್ಬಾಲ್ ಬಾಳಿಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ದಿವ್ಯನಾಥ ಶೆಟ್ಟಿ ಕಾವು ಅವರನ್ನು ಗೌರವಿಸಲಾಯಿತು. ಲ|ಸೀತರಾಮ ಗೌಡ ಪ್ರಾರ್ಥಿಸಿದರು. ಲ|ಪುಷ್ಪರಾಜ ಶೆಟ್ಟಿ ಧ್ವಜವಂದನೆ ಮಾಡಿದರು. ಲ|ಶ್ಯಾಂಜೀತ್ ರೈ ಲಯನ್ ನೀತಿ ಸಂಹಿತೆ ನಿರ್ವಹಿಸಿದರು. ಲಯನ್ಸ್ ಕ್ಲಬ್ ಪುತ್ತೂರು-ಪಾಣಾಜೆ ಇದರ ಪ್ರ.ಕಾರ್ಯದರ್ಶಿ ಲ|ದಯಾನಂದ ರೈ ಕೋರ್ಮಂಡ ಸ್ವಾಗತಿಸಿದರು. ಲ|ಶ್ರೀಪ್ರಸಾದ್ ಪಾಣಾಜೆ ವಂದಿಸಿದರು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ವಲಯ ಅಧ್ಯಕ್ಷ ಪಾವನರಾಮ, ಲಯನ್ಸ್ ಕ್ಲಬ್ ಪುತ್ತೂರು-ಪಾಣಾಜೆ ಕೋಶಾಧಿಕಾರಿ ಪ್ರಕಾಶ್ ರೈ ಬೈಲಾಡಿ, ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಪುತ್ತೂರು ಪಾಣಾಜೆ ಇದರ ಸದಸ್ಯರಾದ ಲ|ಶಶಿಕುಮಾರ್ ರೈ ಬಾಲ್ಯೊಟ್ಟು, ಲ|ಗಂಗಾಧರ ಆಳ್ವ, ಲ|ಯೂಸುಫ್ ಗೌಸಿಯಾ ಸಾಜ, ಲ|ಜಲೀಲ್ ಬೈತಡ್ಕ, ಲ|ಧನಂಜಯ ಯು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Read More
ಕರಾವಳಿ

ಅಕ್ಕಿ ಸಾಲ ಕೊಡುತ್ತಿದ್ದ ಅಂಗಡಿ ಮಾಲಕನ ನೆನೆದು ಕಣ್ಣೀರು ಹಾಕಿದ ಶಾಸಕರು…!

ಪುತ್ತೂರು: ನಾವು ಚಿಕ್ಕವರಿರುವಾಗ ನಮ್ಮ ಮನೆಯಲ್ಲಿ ಬಡತನವಿತ್ತು. ಕೆಲವೊಮ್ಮೆ ಒಪ್ಪೊತ್ತಿನ ಊಟಕ್ಕೂ ಗತಿ ಇರಲಿಲ್ಲ. ಕೋಡಿಂಬಾಡಿಯಲ್ಲಿರುವ ಅನಂತ್ ನಾಯಕ್ ಮೈರಾ ಎಂಬವರ ಜಿನಸು ಅಂಗಡಿಯಿಂದ ನಾವು ಮನೆಗೆ

Read More
ರಾಜ್ಯ

ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಸಲು ಹಣ ಪಡೆದರೆ ಕ್ರಿಮಿನಲ್ ಕೇಸ್- ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಸಲು ಹಣ ಪಡೆದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಅರ್ಜಿ ಸಲ್ಲಿಸಲು ಹಲವು ಕಡೆಗಳಲ್ಲಿ ಹಣ ಪಡೆಯಲಾಗುತ್ತಿದೆ ಎಂಬ ದೂರುಗಳ

Read More
ಕರಾವಳಿಕ್ರೈಂ

ಮಿತ್ತೂರು: ಕಾರು ಹಾಗೂ ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ-ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯ

ಕಾರು ಹಾಗೂ ಟಿಪ್ಪರ್ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡ ಘಟನೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ನೇರಳಕಟ್ಟೆ ಸಮೀಪದ ಪರ್ಲೊಟ್ಟು

Read More
ಜಿಲ್ಲೆ

ಮಳೆಯ ಆರ್ಭಟಕ್ಕೆ ಕೊಡಗು ಕುಶಾಲನಗರದಲ್ಲಿ ಪ್ರವಾಹ ಭೀತಿ

ಕೊಡಗಿನ ಹಾರಂಗಿಯ ಹೊರಹರಿವು ಸೃಷ್ಠಿಸುತ್ತಿರುವ ಆತಂಕದಿಂದಕಾವೇರಿ‌ ನದಿ ತಟದ ನಿವಾಸಿಗಳನ್ನು ಕಂಗೆಡಿಸಿದೆ. ಕುಶಾಲನಗರದ ತಗ್ಗು ಪ್ರದೇಶ ಸಾಯಿ ಬಡಾವಣೆಗೆ ನದಿ ನೀರು ನುಗ್ಗುತ್ತಿದ್ದುಮನೆಯಿಂದ ಸಾಮಗ್ರಿ ಹೊರಸಾಗಿಸಲು ಅಲ್ಲಿಯ

Read More
ಜಿಲ್ಲೆ

ಮಾದಕ ವ್ಯಸನಿಗಳಿಗೆ ಈ ಮಸೀದಿಯಲ್ಲಿ ಪ್ರವೇಶ ನಿಷೇಧ..! ಜಮಾಅತ್ ನಿಂದ ದಿಟ್ಟ ನಿರ್ಧಾರ

ಡ್ರಗ್ಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಮಸೀದಿಯ ಜಮಾತ್ ಕಮಿಟಿಯೊಂದು ದಿಟ್ಟ ಹೆಜ್ಜೆ ಇಟ್ಟಿದೆ. ತಮ್ಮ ಸಮುದಾಯದ ಯುವಕರು ಮಾದಕ ದ್ರವ್ಯದ ದಾಸರಾಗಬಾರದೆಂದು, ಮಾದಕ ದ್ರವ್ಯ

Read More
ರಾಜ್ಯ

ಮಳೆ ಅವಾಂತರ: ಇಂದು ಡಿಸಿಗಳ ಜೊತೆ ಸಿಎಂ ಸಿದ್ದರಾಮಯ್ಯ ವಿಡಿಯೋ ಸಂವಾದ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಹಾನಿ ಸಂಭವಿಸಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಜು .25, ಮಂಗಳವಾರ ಎಲ್ಲ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದ

Read More
error: Content is protected !!