ಕರಾವಳಿಕ್ರೈಂ

ಪುತ್ತೂರು: ಕಾರು, ಬಸ್ ನಡುವೆ ಅಪಘಾತ



ಪುತ್ತೂರು: ಇನ್ನೋವಾ ಕಾರು ಮತ್ತು ಕೆ.ಎಸ್‌ ಆರ್‌ ಟಿ ಸಿ ಬಸ್‌ ನಡುವೆ ಡಿಕ್ಕಿ ಸಂಭವಿಸಿದ ಘಟನೆ ದರ್ಬೆ ಜಂಕ್ಷನ್‌ ನಲ್ಲಿ ಜೂ.6ರಂದು ನಡೆದಿದೆ.


ಘಟನೆಯಲ್ಲಿ ಕಾರಿನ ಮುಂಬಾಗಕ್ಕೆ ಹಾನಿಯಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.

Leave a Reply

Your email address will not be published. Required fields are marked *

error: Content is protected !!