ಕರಾವಳಿರಾಜ್ಯರಾಷ್ಟ್ರೀಯ

ಅಜ್ಮಿರ್ ತಲುಪಿದ ನೌಶಾದ್: ಕಾಲ್ನಡಿಗೆ ಮೂಲಕ ಮಕ್ಕಾ ಯಾತ್ರೆ ಕೈಗೊಂಡಿರುವ ಉಪ್ಪಿನಂಗಡಿ ಪೆರಿಯಡ್ಕದ ಯುವಕ



ಉಪ್ಪಿನಂಗಡಿ ಸಮೀಪದ ಪಿರಿಯಡ್ಕದಿಂದ ಕಾಲ್ನಡಿಗೆ ಮೂಲಕ ಪವಿತ್ರ ಮಕ್ಕಾ ಯಾತ್ರೆ ಕೈಗೊಂಡಿರುವ ನೌಶಾದ್ ಅವರು ಭಾರತದ ಪ್ರಸಿದ್ಧ ಝಿಯಾರತ್ ಕೇಂದ್ರವಾದ ಅಜ್ಮೀರ್ ದರ್ಗಾ ಗೆ ತಲುಪಿದ್ದಾರೆ.

ನೌಶಾದ್ ಅವರು ಯಾತ್ರೆ ಹೊರಟು ಜೂ.3ಕ್ಕೆ 128 ದಿನಗಳಾಗಿದ್ದು ಯಾತ್ರೆಯುದ್ಧಕ್ಕೂ ಅವರಿಗೆ ಜನರಿಂದ ಉತ್ತಮ ಸ್ವಾಗತ ಲಭ್ಯವಾಗುತ್ತಿದೆ.

ಅಜ್ಮೀರ್ ದರ್ಗಾ ಗೆ ಆಗಮಿಸುವ ಸಂದರ್ಭದಲ್ಲೂ ಜನರು ಸಾಕಷ್ಟು ಸಂಖ್ಯೆಯಲ್ಲಿದ್ದು ನೌಶಾದ್ ಅವರನ್ನು ಸ್ವಾಗತಿಸಿ ಬರಮಾಡಿಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!