ರಾಜಕೀಯರಾಜ್ಯ

ಕಾಂಗ್ರೆಸ್’ನಿಂದ ಟಿಕೆಟ್ ನೀಡಲು ಮೂರು ಮಾನದಂಡ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ



ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಮುಂಬರುವ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮೂರು ಮಾನದಂಡಗಳಿವೆ ಎಂದು ಹೇಳಿದ್ದಾರೆ.

1.ಗೆಲ್ಲುವ ಸಾಮರ್ಥ್ಯ, 2.ಸಾಮಾಜಿಕ ನ್ಯಾಯ ಮತ್ತು 3.ಪಕ್ಷ ನಿಷ್ಠೆ, ಮಾನದಂಡಗಳಾಗಿವೆ ಎಂದವರು ತಿಳಿಸಿದ್ದಾರೆ.

ಕೊಪ್ಪಳದಲ್ಲಿ
ಪಕ್ಷದ ಕಚೇರಿಯಲ್ಲಿ ಜ.4ರಂದು ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕುರಿತು ಪಕ್ಷದ ಪ್ರಮುಖರ ಜೊತೆ ಸಭೆ ನಡೆಸಿದ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!