ಕರಾವಳಿ

ರಕ್ಷಿತ್ ಅವರ ಆಕಸ್ಮಿಕ ನಿಧನ: ಶಾಸಕ ಅಶೋಕ್ ರೈ ಸಂತಾಪ



ಪುತ್ತೂರು: ಮನೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮೃತಪಟ್ಟ ರಕ್ಷಿತ್ ಅವರ ನಿವಾಸಕ್ಕೆ ತೆರಳಿದ ಶಾಸಕ ಅಶೋಕ್ ಕುಮಾರ್ ರೈ ಅವರು ಅಂತಿಮ ದರ್ಶನ ಪಡೆದು, ದುಃಖತಪ್ತ ಕುಟುಂಬದವರಿಗೆ ಸಾಂತ್ವನ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!