Uncategorizedರಾಜ್ಯ

ಸಿದ್ದರಾಮೋತ್ಸವ ಮತ್ತು ಭಾರತ್ ಜೋಡೋ ಯಾತ್ರೆಯಿಂದ ವಿಚಲಿತಗೊಂಡ ರಾಜ್ಯ ಬಿಜೆಪಿ



ಬೆಂಗಳೂರು: ಸಿದ್ದರಾಮೋತ್ಸವ ಮತ್ತು ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆಯಿಂದ ವಿಚಲಿತರಾಗಿರುವ ಕರ್ನಾಟಕ ಬಿಜೆಪಿ ಅಕ್ಟೋಬರ್ 30 ರಂದು ಕಲಬುರಗಿಯಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯಗಳ ಬೃಹತ್ ರ್ಯಾಲಿಯನ್ನು ಕಲಬುರುಗಿಯಲ್ಲಿ ಆಯೋಜಿಸಿದ್ದು, ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಆಹ್ವಾನ ನೀಡಲಾಗಿದೆ.

ವಿರಾಟ್ ಒಬಿಸಿ ಜಾಗೃತಿ ಸಮವೇಶ’ ಎಂದು ಹೆಸರಿಸಲಾದ ಈ ರ್ಯಾಲಿಯು ಮತ್ತೆ ಸಿದ್ದರಾಮೋತ್ಸವಕ್ಕೆ ಟಕ್ಕರ್ ಕೊಡುವ ಉದ್ದೇಶದಿಂದ ನಡೆಸಲಾಗುತ್ತಿದೆ ಎನ್ನಲಾಗಿದ್ದು ರಾಜ್ಯಕ್ಕೆ ಮತ್ತೆ ಮೋದಿ ಆಗಮನದ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *

error: Content is protected !!