ಕರಾವಳಿ

ಶಂಸುಲ್ ಉಲಮಾ ಯಂಗ್ ಮೆನ್ಸ್ ಸಾರೆಪುಣಿ: ಪದಾಧಿಕಾರಿಗಳ ಆಯ್ಕೆ


ಪುತ್ತೂರು: ಶಂಸುಲ್ ಉಲಮಾ ಯಂಗ್ ಮೆನ್ಸ್ ಸಾರೆಪುಣಿ ಇದರ ವಾರ್ಷಿಕ ಮಹಾಸಭೆ ಗೌರವ ಅಧ್ಯಕ್ಷರಾದ ಇಸ್ಮಾಯಿಲ್ ಗಟ್ಟಮನೆ ಅಧ್ಯಕ್ಷತೆಯಲ್ಲಿ ನಡೆಯಿತು.

ಗೌರವ ಸಲಹೆಗಾರರಾದ ಅಬ್ಬಾಸ್ ಮದನಿ ದುವಾ ನೆರವೇರಿಸಿ ಸೂಕ್ತ ಸಲಹೆ ಸೂಚನೆ ನೀಡಿದರು.
ಸಲಹೆಗಾರರಾದ ಅಬ್ದುಲ್ ಶಕೂರ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು.




ಪ್ರ.ಕಾರ್ಯದರ್ಶಿ D. A. ಬಶೀರ್. ಗಟ್ಟಮನೆ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು. ವೇದಿಕೆಯಲ್ಲಿ ಸಲಹೆಗಾರರಾದ ಅರಬಿಕುಂಞಿ ಸಾರೆಪುಣಿ, S.N ಅಬ್ದುಲ್ಲ, ಜುಮಾ ಮಸೀದಿ ಸಾರೆಪುಣಿ ಇದರ ಪ್ರ. ಕಾರ್ಯದರ್ಶಿ H A. ಇಕ್ಬಾಲ್ ಸಾರೆಪುಣಿ ಹಾಗೂ ಶಂಸುಲ್ ಉಲಮಾ ಯಂಗ್ ಮೆನ್ಸ್ ಸದಸ್ಯರುಗಳು ಉಪಸ್ಥಿತರಿದ್ದರು.



2025-26ಸಾಲಿನ ಗೌರವ ಅಧ್ಯಕ್ಷರಾಗಿ ಇಸ್ಮಾಯಿಲ್ ಗಟ್ಟಮನೆ, ಗೌರವ ಸಲಹೆಗಾರರಾಗಿ ಅಬ್ಬಾಸ್ ಮದನಿ, ಸಲಹೆಗಾರರಾಗಿ ಅಶ್ರಫ್ ಸಾರೆಪುಣಿ, ಅಬ್ದುಲ್ ಶಕೂರ್ ದಾರಿಮಿ ಆಯ್ಕೆಯಾದರು.
ಅಧ್ಯಕ್ಷರಾಗಿ ಶರೀಫ್ ಗಟ್ಟಮನೆ, ಪ್ರ ಕಾರ್ಯದರ್ಶಿಯಾಗಿ D. A. ಬಶೀರ್ ಗಟ್ಟಮನೆ, ಕೋಶಾಧಿಕಾರಿಯಾಗಿ ಮುಹಮ್ಮದ್ ಹನೀಫ್ ಗಟ್ಟಮನೆ, ಲೆಕ್ಕ ಪರಿಶೋದಕರಾಗಿ ಇಕ್ಬಾಲ್ G. ಸಾರೆಪುಣಿ, ಉಪಾಧ್ಯಕ್ಷರಾಗಿ
ಸರ್ಫುದ್ದೀನ್ ಸಾರೆಪುಣಿ, ಕಾರ್ಯದರ್ಶಿಯಾಗಿ ಝಕೀರ್ ಹುಸೈನ್ ಸಾರೆಪುಣಿ ಆಯ್ಕೆಯಾದರು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಇಬ್ರಾಹಿಂ S ಸಾರೆಪುಣಿ, ರಫೀಕ್ ಸಾರೆಪುಣಿ, ಖಲoದರ್ ಶರೀಫ್ ಸಾರೆಪುಣಿ,ತಾಜುದ್ದೀನ್ ಸಾರೆಪುಣಿ, ನೌಫಲ್ ಸಾರೆಪುಣಿ, ಅಶ್ರಫ್ ಗಟ್ಟಮನೆ, ಆಸೀಫ್ ಸಾರೆಪುಣಿ ಆಯ್ಕೆಗೊಂಡರು. ಜಮಾಅತ್ ಅಧ್ಯಕ್ಷರಾದ ಅಶ್ರಫ್ ಸಾರೆಪುಣಿ ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!