ಕರಾವಳಿಜಿಲ್ಲೆ

ತಾನು ರಚಿಸಿದ ಕಾರ್ಟೂನ್ ಚಿತ್ರವನ್ನು ರಾಹುಲ್ ಗಾಂಧಿಗೆ ನೀಡಿದ ಕುಂಬ್ರ ಸಾರೆಪುಣಿಯ ವಿದ್ಯಾರ್ಥಿ..!



ಪುತ್ತೂರು: ಕುಂಬ್ರ ಸಮೀಪದ ಸಾರೆಪುಣಿಯ ಮಹಮ್ಮದ್ ಜವಾದ್ ಎಂಬ ವಿದ್ಯಾರ್ಥಿ ತಾನು ರಚಿಸಿದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರ ಕಾರ್ಟೂನ್ ಚಿತ್ರವನ್ನು ರಾಹುಲ್ ಗಾಂಧಿಯವರಿಗೆ ನೀಡಿದ್ದಾರೆ.

ಭಾರತ್ ಜೋಡೋ ಯಾತ್ರೆ ಗುಂಡ್ಲುಪೇಟೆ ತಲುಪಿದ ಸಂದರ್ಭದಲ್ಲಿ ರಾಹುಲ್ ಗಾಂಧಿಯವರಿಗೆ ಮಹಮ್ಮದ್ ಜವಾದ್ ನೀಡಿದ್ದು ಈ ವೇಳೆ ರಾಹುಲ್ ಗಾಂಧಿ ಖುಷಿಯಿಂದ ಸ್ವೀಕರಿಸಿದ್ದಾರೆ.

ಮಹಮ್ಮದ್ಎ ಜವಾದ್ ಅವರು ಎನ್.ಎಸ್.ಯು.ಐ  ಪುತ್ತೂರು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!