ಕರಾವಳಿ

ಕೆಮ್ಮಾಯಿ ಬದ್ರಿಯಾ ಜುಮಾ ಮಸೀದಿ, ಮುಈನುಲ್ ಇಸ್ಲಾಂ ಜಮಾಅತ್ ಕಮಿಟಿಗೆ ಪದಾಧಿಕಾರಿಗಳ ಆಯ್ಕೆ



ಬದ್ರಿಯಾ ಜುಮಾ ಮಸೀದಿ ಕೆಮ್ಮಾಯಿ, ಮುಈನುಲ್ ಇಸ್ಲಾಂ ಜಮಾಅತ್ ಕಮಿಟಿ ಕೆಮ್ಮಾಯಿ ಇದರ 2023-24ರ ಸಾಲಿನ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಸಯ್ಯದ್ ಅಹಮದ್ ಪೂಕೋಯ ತಂಙಳ್, ಅಧ್ಯಕ್ಷರಾಗಿ ಬಶೀರ್ ಹಾಜಿ ಎ.ಕೆ, ಪ್ರ.ಕಾರ್ಯದರ್ಶಿಯಾಗಿ ಹಕೀಂ ಡಿ.ಕೆ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಹಸನ್ ಹಾಜಿ ಕೆ, ಜೊತೆ ಕಾರ್ಯದರ್ಶಿಯಾಗಿ ಅಝೀಝ್, ಕೋಶಾಧಿಕಾರಿಯಾಗಿ ಮೊನಾಕ ಕೆ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಲತೀಫ್ ಹಾಜಿ, ಅಬೂಬಕ್ಕರ್ ತಂಙಳ್, ಅರಮನೆ ಅಬ್ದುಲ್ ರಹಿಮಾನ್ ಹಾಜಿ, ಡಿಕೆ ಉಮರ್, ಅಬ್ದುಲ್ ಖಾದರ್ ಬೀರ್ನಹಿತ್ಲು, ಮೂಸ ಹಾಜಿ, ಮಸ್ತಂ ಹಾಜಿ, ಶರೀಫ್ (ಸಮುನು), ಅಬೂಬಕರ್ ಶೂ ಬಝಾರ್

ಅಶ್ರಫ್ ಹಾಜಿ ಡಿಕೆ, ಸಮೀರ್ ಹಾಜಿ, ಕಾಸಿಂ ಡಿಕೆ, ಬಶೀರ್ ಮುಸ್ಲಿಯಾರ್, ಫಝಲುದ್ದೀನ್, ಅಬ್ಬಾಸ್ ಬುಲ್-ಬುಲ್, ಅಬೂಬಕರ್ ಎಲ್.ಟಿ

ಸಂಶುದ್ದೀನ್, ಸಲೀಂ, ರಹೀಂ, ಬಳ್ಳಾರಿ ಸಖಾಫಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!