ಕರಾವಳಿರಾಜಕೀಯ

ಪುತ್ತೂರಿನ ಸಮಗ್ರ ಅಭಿವೃದ್ಧಿಗಾಗಿ ನನಗೆ ಮತ ನೀಡಿ- ದಿವ್ಯಪ್ರಭಾ ಗೌಡ



ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಜನರ ಪ್ರೀತಿ ವಿಶ್ವಾಸ ನನ್ನಲ್ಲಿ ಅಗಾಧ ಭರವಸೆ ಮೂಡಿಸಿದೆ. ಈ ಬಾರಿ ಪುತ್ತೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನನಗೆ ಮತ ನೀಡಿ ಎಂದು ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾ ಗೌಡ ತಿಳಿಸಿದ್ದಾರೆ.

ಕ್ಷೇತ್ರದಾದ್ಯಂತ ಜನತೆ ಈ ಬಾರಿ ಜೆಡಿಎಸ್ ನತ್ತ ಒಲವು ತೋರಿಸುತ್ತಿದ್ದು ಬದಲಾವಣೆ ಬಯಸಿ, ಜೆಡಿಎಸ್ ಗೆ ಆಶೀರ್ವದಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!