ಜಿಲ್ಲೆ

ಮಡಿಕೇರಿ: ಕಾಡಾನೆ ದಾಳಿ, ವ್ಯಕ್ತಿ ಮೃತ್ಯು

ಕಾಡಾನೆಯೊಂದು ದಾಳಿ ಮಾಡಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮಡಿಕೇರಿ ಪೊನ್ನಂಪೇಟೆ ತಾಲೂಕಿನ ನೋಕ್ಯ ಗ್ರಾಮದಲ್ಲಿ ವರದಿಯಾಗಿದೆ.
ಚಂಗಪ್ಪ(64.ವ) ಮೃತ ದುರ್ದೈವಿ.

ಸಾಂದರ್ಭಿಕ ಚಿತ್ರ

ಮೇ.1ರಂದು ಬೆಳಗ್ಗೆ ಹಸುವನ್ನು ಮೇಯಿಸಲು ಹೋದ ಸಂದರ್ಭ ಕಾಡಾನೆ ದಾಳಿ ಮಾಡಿ ಈ ದುರ್ಘಟನೆ ಸಂಭವಿಸಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!