ಕರಾವಳಿ

ಅಪಘಾತದಲ್ಲಿ ಮೃತಪಟ್ಟ ನೌಶಾದ್ ಸಂಪ್ಯ ಮನೆಗೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಭೇಟಿ: ಮನೆಯವರಿಗೆ ಸಾಂತ್ವನ



ಪುತ್ತೂರು: ನ.13ರಂದು ದರ್ಬೆ ಬೈಪಾಸ್ ಬಳಿ ನಡೆದ ಸ್ಕೂಟರ್ ಅಪಘಾತದಲ್ಲಿ ಮೃತಪಟ್ಟ ನೌಶಾದ್ ಅವರ ಸಂಪ್ಯದ ಮನೆಗೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು ನ.14 ರಂದು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.

ನಗರಸಭಾ ಸದಸ್ಯ ರಿಯಾಜ್, ಯಂಗ್ ಬ್ರಿಗೇಡ್ ಮುಖಂಡ ಶರೀಫ್ ಬಲ್ನಾಡ್, ಉನೈಸ್ ಗಡಿಯಾರ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!