ಕರಾವಳಿರಾಜಕೀಯರಾಷ್ಟ್ರೀಯ

ಮಂಜೇಶ್ವರ ವಿಧಾನ ಸಭಾ ಚುನಾವಣೆ: ಪುತ್ತೂರಿನ ಪ್ರಮುಖರಿಂದ ಪ್ರಚಾರ

ಮಂಜೇಶ್ವರ: ಮಂಜೇಶ್ವರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಎಣ್ಮಕಜೆ ಗ್ರಾಪಂ ವ್ಯಾಪ್ತಿಯ ಪಲ್ಲಂನಲ್ಲಿ ನಡೆದ ಯುಡಿಎಫ್ ಅಭ್ಯರ್ಥಿ ಎ ಕೆ ಎಂ ಅಶ್ರಫ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಶಾಸಕ ಅಶೋಕ್ ರೈ ಸಹಿತ ಪುತ್ತೂರಿನ ಪಕ್ಷ ದ ಪ್ರಮುಖರು‌ ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!