ಕರಾವಳಿ

ಮೆರವಣಿಗೆ ಮೂಲಕ ಮೃತದೇಹ ಪುರುಷರಕಟ್ಟೆಯ ಮನೆಗೆ ಕೊಂಡುಹೋಗಲು ಸಿದ್ದತೆ




ಪುತ್ತೂರು: ನಿನ್ನೆ ಸಂಜೆ ಮೃತಪಟ್ಟ ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ರವರ ಅಂತಿಮ‌ ಯಾತ್ರೆಯು ಬೆಳಿಗ್ಗೆ 9.30 ಕ್ಕೆ ಪುತ್ತೂರು ಸರಕಾರಿ ಆಸ್ಪತ್ರೆ ಬಳಿಯಿಂದ ಮೃತರ ಮನೆಯ ತನಕ ನಡೆಯಲಿದೆ.

ಈ ಯಾತ್ರೆಯು ಶಾಸಕರ ಮುಂದಾಳುತ್ವದಲ್ಲಿ ನಡೆಯಲಿದ್ದು ಕಾರ್ಯಕರ್ತರು ,ಬಂಧುಗಳು, ಹಿತೈಷಿಗಳು ಭಾಗವಹಿಸಿ ಮೃತರ‌ ಅಂತಿಮ ನಮನ ಕಾರ್ಯದಲ್ಲಿ‌ಭಾಗವಹಿಸುವಂತೆ ವಿನಂತಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!