ಬಿಜೆಪಿ ದ.ಕ ಜಿಲ್ಲೆ: ವಿವಿಧ ವಿಭಾಗಗಳಿಗೆ ಅಧ್ಯಕ್ಷ, ಪದಾಧಿಕಾರಿಗಳ ನೇಮಕ
![](https://newsbites.in/wp-content/uploads/2024/02/img_20240203_1412074517342214357849845.jpg)
ಮಂಗಳೂರು: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ವಿವಿಧ ವಿಭಾಗಗಳಿಗೆ ಅಧ್ಯಕ್ಷರು, ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಜಿಲ್ಲೆಯ ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರುಗಳನ್ನು ಹಾಗೂ ಮಂಡಲಗಳಿಗೆ ಅಧ್ಯಕ್ಷರನ್ನು ಮತ್ತು ಇತರ ವಿಭಾಗಗಳಿಗೆ ಪದಾಧಿಕಾರಿಗಳನ್ನು ನೇಮಕಗೊಳಿಸಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆದೇಶಿಸಿದ್ದಾರೆ.
ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರು – ನಂದನ್ ಮಲ್ಯ
ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರು – ಮಂಜುಳಾ ರಾವ್
ಜಗನ್ನಾಥ್ ಬೆಳ್ವಾಯಿ – ಎಸ್.ಸಿ ಮೋರ್ಚಾ
ಹರೀಶ್ ಬಿಜತ್ರೆ – ಎಸ್.ಟಿ ಮೋರ್ಚಾ
ಗಣೇಶ್ ಗೌಡ ನಾವೂರ – ರೈತ ಮೋರ್ಚಾ
ಪ್ರಧಾನ ಕಾರ್ಯದರ್ಶಿಯಾಗಿ ಕಿಶೋರ್ ಬೊಟ್ಯಾಡಿ, ಉಪಾಧ್ಯಕ್ಷರಾಗಿ ರಾಕೇಶ್ ರೈ ಕೆಡೆಂಜಿ, ಕಾರ್ಯದರ್ಶಿಯಾಗಿ ವಿದ್ಯಾಗೌರಿ ಪುತ್ತೂರು, ಸಹಿತ ಹಲವರನ್ನು ನೇಮಕಗೊಳಿಸಲಾಗಿದೆ.
ಪದಾಧಿಕಾರಿಗಳ ವಿವರ ಕೆಳಗೆ ನೀಡಲಾಗಿದೆ.
![](https://newsbites.in/wp-content/uploads/2024/02/img-20240203-wa00765625114930321864168-251x300.jpg)
![](https://newsbites.in/wp-content/uploads/2024/02/img-20240203-wa00778963129500049658259.jpg)
![](https://newsbites.in/wp-content/uploads/2024/02/img-20240203-wa00757078664607784063336-213x300.jpg)