ಕ್ರೈಂರಾಷ್ಟ್ರೀಯ

ಕ್ರಿಕೆಟ್ ಪಂದ್ಯದಲ್ಲಿ ಅಂಪೈರ್ ನೋಬಾಲ್ ನೀಡಿದ್ದಕ್ಕೆ ಚೂರಿಯಿಂದ ಇರಿದು ಕೊಲೆ



ಕ್ರಿಕೆಟ್ ಪಂದ್ಯದಲ್ಲಿ ಅಂಪೈರ್ ನೋಬಾಲ್ ನೀಡಿದ್ದಕ್ಕಾಗಿ ಘರ್ಷಣೆ ನಡೆದು ಅಂಪೈರ್ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಎ.2ರಂದು ಒಡಿಶಾದ ಕಟಕ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಲಕ್ಕಿ ರಾವತ್ (22. ವ ) ಎಂಬವರು ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದು ಈ ವೇಳೆ ನೋ ಬಾಲ್ ನೀಡಿದ್ದಕ್ಕಾಗಿ ಆಕ್ರೋಶಗೊಂಡ ಯುವಕನೊಬ್ಬ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದು ಬಳಿಕ ಸ್ಮೃತಿ ರಂಜನ್ ರಾವತ್ ಎಂಬಾತ ಚಾಕುವಿನಿಂದ ಇರಿದು ಲಕ್ಕಿ ರಾವತ್ ರನ್ನು ಹತ್ಯೆಗೈದಿದ್ದಾನೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!