ಕರಾವಳಿರಾಜಕೀಯ

ಪುತ್ತೂರು: ಕೆದಂಬಾಡಿಯಲ್ಲಿ ಕಾಂಗ್ರೆಸ್’ನಿಂದ
ಮನೆ-ಮನೆ ಭೇಟಿ-ಗ್ಯಾರಂಟಿ ಕಾರ್ಡ್ ವಿತರಣೆ





ಪುತ್ತೂರು: ಕೆದಂಬಾಡಿ ಕಾಂಗ್ರೆಸ್ ಬೂತ್ 187ರ ಮನೆ-ಮನೆ ಭೇಟಿ ಮತ್ತು ಗ್ಯಾರಂಟಿ ಕಾರ್ಡ್ ವಿತರಣೆ ನಡೆಯಿತು.

ಕೆದಂಬಾಡಿ 187 ರ ಬೂತ್ ಅಧ್ಯಕ್ಷ ಹಬೀಬ್ ಕಣ್ಣೂರು, 187 ಬೂತ್ ಮುಖಂಡರುಗಳಾದ ಬ್ಲಾಕ್ ಉಪಾಧ್ಯಕ್ಷ ಮನೋಹರ್ ರೈ ಎಂಡೆಸಾಗು, ಅಸಂಘಟಿತ ಕಾರ್ಮಿಕ ಅಧ್ಯಕ್ಷ ಮೇಲ್ವಿನ್ ಮಂತೆರೋ ಭೂತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!