ಕರಾವಳಿ

ಸುಳ್ಯ ತಾಲೂಕು ಆಂಬ್ಯುಲೆನ್ಸ್ ವಾಹನ ಚಾಲಕ ಮಾಲಕರ ಸಂಘ ಅಸ್ತಿತ್ವಕ್ಕೆ




ಸುಳ್ಯ ತಾಲೂಕು ಆಂಬುಲೆನ್ಸ್ ವಾಹನ ಚಾಲಕ ಮಾಲಕರ ಸಂಘವು ಸುಳ್ಯ ಉಡುಪಿ ಗಾರ್ಡನ್ ನಲ್ಲಿ ಇಂದು ಶಿವ ಪ್ರಸಾದ್ ರವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಯಿತು.

ಶರತ್ ತೊಡಿಕಾನ ಪ್ರಾಸ್ತಾವಿಕ ಮಾತನಾಡಿದರು. ಗೌರವಾಧ್ಯಕ್ಷರಾಗಿ ಶಿವಪ್ರಸಾದ್ ಕೆ.ಜಿ, ಅಧ್ಯಕ್ಷರಾಗಿ ಶರತ್ ಎ.ತೊಡಿಕಾನ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದಿಕ್ ಗೂನಡ್ಕ, ಕೋಶಾಧಿಕಾರಿಯಾಗಿ ರಫೀಕ್ ಬಿ ಎಂ ಎ ಸುಳ್ಯ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಉನೈಸ್ ಪೆರಾಜೆ, ಜೊತೆ ಕಾರ್ಯದರ್ಶಿಯಾಗಿ ಪ್ರದೀಪ್ ಸುಬ್ರಹ್ಮಣ್ಯ, ಮಿಡಿಯ ಕಾರ್ಯದರ್ಶಿ ರಫಿಕ್ ಬಾಳೆಮಕ್ಕಿ ಆಯ್ಕೆಯಾದರು. ಸದಸ್ಯರುಗಳಾಗಿ ಕೇಶವ ಬೆಳ್ಳಾರೆ, ಹಮೀದ್ ಬೆಳ್ಳಾರೆ, ಹನೀಫ್ ಕೆವಿಜಿ ಸುಳ್ಯ, ಆನಂದ 108 ಸುಳ್ಯ, ಉದಯ ಪಂಚಶ್ರಿ, ರಾಜಶೇಖರ 108 ಸುಳ್ಯ, ಸೀತಾರಾಮ 108 ಸುಳ್ಯ, ಪ್ರಶಾಂತ್ ಜ್ಯೋತಿ ಸೇವಭಾರತಿ, ಸಿದ್ದಿಕ್ ಜಟ್ಟಿಪಳ್ಳ, ಸಮೀರ್ ಕಾಣಿಯೂರು, ಪ್ರಶಾಂತ್ ಕೆವಿಜಿ ಸುಳ್ಯ, ವಿನಯ್ ಎಜೆ, ಫೈಜಲ್ ಎಐಕೆಎಂಸಿ, ಸುಳ್ಯ,ಜಯಪ್ರಕಾಶ್ ಕೆವಿಜಿ ಸುಳ್ಯ, ತಾಜುದ್ದೀನ್ ಟರ್ಲಿ ಕಲ್ಲುಗುಂಡಿ, ರಾಧಾಕೃಷ್ಣ ಅಮರ ಗುತ್ತಿಗಾರು, ಉದಯ ಕೊಲ್ಲ ಮೊಗ್ರು, ಆರ್ ಬಿ ಬಷೀರ್ ಪೈಚಾರ್, ಅಜಿತ್ ಮಾಡವು ಆಯ್ಕೆಯಾದರು. ಸಿದ್ದಿಕ್ ಗೂನಡ್ಕ ಸ್ವಾಗತಿಸಿದರು. ರಫಿಕ್ ಲೈಫ್ ಕೇರ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!